ವಿಜಯಪುರ: ಬರ ಹಾಗೂ ನೆರೆ ನಿರ್ವಹಣೆ ಆಳುವ ವರ್ಗದ ಮೊದಲ ಆದ್ಯತೆಯಾಗಬೇಕು. ಸರ್ಕಾರ ಯಾವುದೆ ಇರಲಿ ಜನರಿಗೆ ಕುಡಿಯುವ ನೀರು, ವಿದ್ಯುತ್ ಹಾಗೂ ಬೆಳೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸದೇ ಹೋದರೆ ಅಧಿಕಾರಿದಲ್ಲಿದ್ದೇನು ಪ್ರಯೋಜನ? ಯಾವ ಪುರುಷಾರ್ಥಕ್ಕಾಗಿ ಅಧಿಕಾರದಲ್ಲಿರಬೇಕು? ಹಾಗೊಂದು ವೇಳೆ ಜನರಿಗಾಗಿ ಅಧಿಕಾರ ತ್ಯಜಿಸಬೇಕಾದ ಸಂದರ್ಭ ಬಂದರೆ ಅದಕ್ಕೂ ಸಿದ್ದ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಸಮಾಧಾನ ತೋಡಿಕೊಂಡರು. ನಾನು ಎಂಥ ಪಕ್ಷ ನಿಷ್ಠ ಎಂಬುದು ತೋರಿಸಿಕೊಡಬೇಕಿಲ್ಲ. ಎರಡು ತಲೆಮಾರಿನಿಂದ ಪಕ್ಷದಲ್ಲಿದ್ದೇವೆ. ಆದರೆ ಜನರ ವಿಷಯಕ್ಕೆ … Continue reading ಸರ್ಕಾರದ ವಿರುದ್ಧ ಶಾಸಕ ಯಶವಂತರಾಗೌಡ ಸಾತ್ವಿಕ ಸಿಟ್ಟು ಪ್ರದರ್ಶನ, ನೀರು ಕೊಡದಿದ್ದರೆ ಅಧಿಕಾರದಲ್ಲಿದ್ದೇನು ಪ್ರಯೋಜನ? ಜನರಿಗಾಗಿ ರಾಜೀನಾಮೆಗೂ ಸಿದ್ದ !
Copy and paste this URL into your WordPress site to embed
Copy and paste this code into your site to embed