ದಾಸರಹಳ್ಳಿಯಲ್ಲಿ ಮಂಜುನಾಥ್ ಅಭಿವೃದ್ಧಿ ಪರ್ವ

ಜನರ ನಡುವೆಯೇ ಇದ್ದು, ಅವರ ಸಂಕಷ್ಟಗಳಿಗೆ ಪರಿಹಾರ ನೀಡುತ್ತಲೇ ಬಂದಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ಮಂಜುನಾಥ್ ವಿಜಯವಾಣಿ ಫೋನ್ ಇನ್ ವೇದಿಕೆ ಮೂಲಕವೂ ಒಂದಿಷ್ಟು ಸಮಸ್ಯೆ ಆಲಿಸಿ, ತಕ್ಷಣವೇ ಪರಿಹಾರ ನೀಡಲು ಮುಂದಾಗಿ ಕರ್ತವ್ಯ ಮೆರೆದಿದ್ದು ವಿಶೇಷ ಸಂಗತಿ. ಅವರ ಪ್ರಭಾವ ಎಷ್ಟು ವ್ಯಾಪಿಸಿದೆ ಎಂದರೆ, ಅಕ್ಕಪಕ್ಕದ ಕ್ಷೇತ್ರದ ಜನರೂ ಸಹ ಫೋನ್ ಇನ್​ಗೆ ಕರೆ ಮಾಡಿ ದುಃಖದುಮ್ಮಾನ ತೋಡಿಕೊಂಡರು. ಅದಕ್ಕೂ ಸ್ಪಂದಿಸಿ ನೆರವಾಗುವ ಭರವಸೆ ನೀಡಿದರು. ಕ್ಷೇತ್ರದ ಇಂಚಿಂಚೂ ಸಮಸ್ಯೆ ಅರಿತ ಅವರು, … Continue reading ದಾಸರಹಳ್ಳಿಯಲ್ಲಿ ಮಂಜುನಾಥ್ ಅಭಿವೃದ್ಧಿ ಪರ್ವ