ತುಂಡು ಭೂಮಿಯಲ್ಲೇ ಸಮಗ್ರ ಬೇಸಾಯ; ವಾರ್ಷಿಕ 5 ಲಕ್ಷ ರೂ. ಆದಾಯ | ಕೃಷಿಯಲ್ಲೇ ಖುಷಿ ಕಂಡ ಮದ್ದೂರು ರೈತ

ಬೆಂಗಳೂರು: ಕೃಷಿಯಿಂದ ವಾರ್ಷಿಕ ಆದಾಯ ಮಾತ್ರವಲ್ಲ, ಅರೆ ವಾರ್ಷಿಕ ಲಾಭ, ಮಾಸಿಕ ವರಮಾನದ ಜತೆಗೆ ದಿನದ ಗಳಿಕೆಯ ಮೂಲಕ ಆರ್ಥಿಕ ಪ್ರಗತಿ ಸಾಧಿಸಬಹುದು. ಅದೂ ಕೇವಲ ಒಂದೂವರೆ ಎಕರೆ ಭೂಮಿಯಲ್ಲಿ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಾದನಾಯಕನಹಳ್ಳಿಯ ಪ್ರಗತಿಪರ ರೈತ ಎಂ.ಕೆ.ದೇವರಾಜು. ಸಮಗ್ರ ಕೃಷಿ ಮೂಲಕ ಅವರು ಖುಷಿ ಕಂಡುಕೊಂಡಿದ್ದಾರೆ. ಯಾವುದೇ ರಾಸಾಯನಿಕ ಬಳಸದೆ ಕೇವಲ ಸಾವಯವ ಗೊಬ್ಬರ ತಯಾರಿಸಿ ವ್ಯವಸಾಯ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಒಂದೂವರೆ ಎಕರೆಯಲ್ಲಿ ಎಲ್ಲ ಖರ್ಚು ಕಳೆದು … Continue reading ತುಂಡು ಭೂಮಿಯಲ್ಲೇ ಸಮಗ್ರ ಬೇಸಾಯ; ವಾರ್ಷಿಕ 5 ಲಕ್ಷ ರೂ. ಆದಾಯ | ಕೃಷಿಯಲ್ಲೇ ಖುಷಿ ಕಂಡ ಮದ್ದೂರು ರೈತ