ತಮಿಳುನಾಡಿಗೆ ಅಮಿತ್ ಷಾ ಭೇಟಿ ಕೊಡುತ್ತಿದ್ದಂತೆಯೇ ಬಿಜೆಪಿ ಸೇರಲಾರಂಭಿಸಿದ ನಾಯಕರು
ಚೆನ್ನೈ: ಅಮಿತ್ ಷಾ ಇದ್ದಲ್ಲಿ ಬಿಜೆಪಿ ಇರಲೇ ಬೇಕು ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು. ಇದೀಗ ಅದಕ್ಕೆ ಸಾಕ್ಷಿಯೆನ್ನುವ ಘಟನೆಗಳು ತಮಿಳುನಾಡಿನಲ್ಲಿಯೂ ನಡೆಯಲಾರಂಭಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಶನಿವಾರ ತಮಿಳುನಾಡಿಗೆ ಬಂದಿಳಿದಿದ್ದಾರೆ. ಅವರು ಬರುತ್ತಿದ್ದಂತೆಯೇ ಕೆಲ ರಾಜಕೀಯ ಮುಖಂಡರುಗಳು ಬಿಜೆಪಿ ಸೇರಲಾರಂಭಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣದಲ್ಲಿ ಪ್ರಸಿದ್ಧ ಹಾಸ್ಯ ನಟಿ ದಂಪತಿ ಭಾಗಿ? ಎನ್ಸಿಬಿ ಅಧಿಕಾರಿಗಳಿಂದ ದಂಪತಿಯ ವಿಚಾರಣೆ ತಮಿಳುನಾಡಿನ ರಾಜಕೀಯ ಮುಖಂಡ ಎಂಕೆ ಅಲಗಿರಿ ಅವರ ಆಪ್ತ ಕೆ.ಪಿ.ರಾಮಲಿಂಗಂ ಅವರು ಇದೀಗ ಬಿಜೆಪಿ … Continue reading ತಮಿಳುನಾಡಿಗೆ ಅಮಿತ್ ಷಾ ಭೇಟಿ ಕೊಡುತ್ತಿದ್ದಂತೆಯೇ ಬಿಜೆಪಿ ಸೇರಲಾರಂಭಿಸಿದ ನಾಯಕರು
Copy and paste this URL into your WordPress site to embed
Copy and paste this code into your site to embed