ಮಂತ್ರಿ ಭಾಗ್ಯ ಹಣೆ ಬರಹದಲ್ಲಿ ಇರಲಿಕ್ಕಿಲ್ಲ ! ಸಚಿವ ಸ್ಥಾನದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಶಾಸಕ ಯಶವಂತರಾಯಗೌಡ ಪಾಟೀಲ..

ವಿಜಯಪುರ: ಬಹುತೇಕ ಮಂತ್ರಿಗಿರಿ ನನ್ನ ಹಣೆಬರಹದಲ್ಲಿ ಇರಲಿಕ್ಕಿಲ್ಲ ಅಥವಾ ನಮ್ಮ ಕ್ಷೇತ್ರದ ನಸೀಬಿನಲ್ಲಿಯೇ ಇರಲಿಕ್ಕಿಲ್ಲ….! ಹೀಗೊಂದು ವಿಷಾದದ ನಗೆ ಬೀರಿದ್ದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನ ಕೊಡಬೇಕಾಗಿದ್ದು ಮುಖ್ಯಮಂತ್ರಿಗಳ ಪರಮಾಧಿಕಾರ. ಮುಖ್ಯಮಂತ್ರಿಗಳು ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರಬೇಕು. ಹೀಗಾಗಿ ಆ ಬಗ್ಗೆ ನಾನೇನೂ ಅಪೇಕ್ಷಿತನಲ್ಲ ಎಂದರು. ಸ್ವಾತಂತ್ರಾೃ ನಂತರ ಇಂಡಿ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಈ ಹಿಂದೆ ಸುರಪುರ ಹಾಗೂ ಆರ್.ಆರ್. ಕಲ್ಲೂರ ಅವರು ತಲಾ ಮೂರು … Continue reading ಮಂತ್ರಿ ಭಾಗ್ಯ ಹಣೆ ಬರಹದಲ್ಲಿ ಇರಲಿಕ್ಕಿಲ್ಲ ! ಸಚಿವ ಸ್ಥಾನದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಶಾಸಕ ಯಶವಂತರಾಯಗೌಡ ಪಾಟೀಲ..