ಸಚಿವ ಎಂ.ಬಿ. ಪಾಟೀಲರ ವಿರುದ್ಧ ವಿಜುಗೌಡ ಪರೋಕ್ಷ ವಾಗ್ದಾಳಿ, ಪ್ರಬುದ್ಧ ಎನ್ನಿಸಿಕೊಂಡವರಿಂದ ಚಿಲ್ಲರೆ ರಾಜಕಾರಣ…!

ವಿಜಯಪುರ: ವಿಧಾನ ಸಭೆ ಚುನಾವಣೆಯಲ್ಲಿ ಕಡಿಮೆ ಮತಗಳು ಬಂದಿವೆ ಎಂಬ ಕಾರಣಕ್ಕೆ ತಿಕೋಟಾ ತಾಲೂಕನ್ನು ಬರಪೀಡಿತ ಪಟ್ಟಿಯಿಂದ ದೂರವಿಡುವ ಮೂಲಕ ಪ್ರಬುದ್ಧರೆನ್ನಿಸಿಕೊಂಡವರು ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆಂದು ಬಿಜೆಪಿ ಮುಖಂಡ, ಬೀಜ ಮತ್ತ ಸಾವಯವ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಪರೋಕ್ಷವಾಗಿ ಸಚಿವ ಎಂ.ಬಿ. ಪಾಟೀಲರ ವಿರುದ್ಧ ಹರಿಹಾಯ್ದರು. ತಿಕೋಟಾ ತಾಲೂಕು ವ್ಯಾಪ್ತಿಯಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿವೆ. ಹೀಗಾಗಿ ಕ್ಷೇತ್ರದ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಆ ಭಾಗದ ಜನರ ಮೇಲೆ ಹಗೆತನ … Continue reading ಸಚಿವ ಎಂ.ಬಿ. ಪಾಟೀಲರ ವಿರುದ್ಧ ವಿಜುಗೌಡ ಪರೋಕ್ಷ ವಾಗ್ದಾಳಿ, ಪ್ರಬುದ್ಧ ಎನ್ನಿಸಿಕೊಂಡವರಿಂದ ಚಿಲ್ಲರೆ ರಾಜಕಾರಣ…!