ಮಿಜಾರು ದೇವಳಕ್ಕೆ ಕುತ್ತು ತಂದ ಯೋಜನೆ: ವಿದ್ಯುತ್ ಪ್ರಸರಣ ಮಾರ್ಗ ಬದಲಾವಣೆಗೆ ಆಗ್ರಹ
ಗುರುಪುರ: ಪಡುಬಿದ್ರಿಯಿಂದ ಕಾಸರಗೋಡಿಗೆ 400 ಕೆವಿ ಸಾಮರ್ಥ್ಯದ ಹೈಟೆನ್ಶನ್ ವಿದ್ಯುತ್ ಪ್ರಸರಣ ಮಾರ್ಗ ಹಾದು ಹೋಗಲಿರುವ ಬಡಗ ಎಡಪದವು ಗ್ರಾಮದ ಮಿಜಾರು ಎಂಬಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೈಟೆನ್ಶನ್ ಬಿಸಿ ತಟ್ಟಿದೆ. ಹಾಲಿ ಯೋಜನೆಪ್ರಕಾರ ದೇವಸ್ಥಾನ ಮತ್ತು ಹತ್ತಿರದಲ್ಲಿರುವ ಕುಂಟಾರಿನ ಜುಮಾದಿ ದೈವಸ್ಥಾನದ ಮೇಲಿಂದ ಹೈಟೆನ್ಶನ್ ವಿದ್ಯುತ್ ತಂತಿ ಹಾದು ಹೋಗಲಿದೆ. ಇದರಿಂದ ದೇವಸ್ಥಾನ ಮತ್ತು ದೈವಸ್ಥಾನದಲ್ಲಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಆತಂಕ ತಪ್ಪಿದ್ದಲ್ಲ. ಇದು ಖಾಸಗಿ ದೇವಸ್ಥಾನವಾಗಿದ್ದರೂ, ಬಡಗ ಮತ್ತು ತೆಂಕ ಎಡಪದವು … Continue reading ಮಿಜಾರು ದೇವಳಕ್ಕೆ ಕುತ್ತು ತಂದ ಯೋಜನೆ: ವಿದ್ಯುತ್ ಪ್ರಸರಣ ಮಾರ್ಗ ಬದಲಾವಣೆಗೆ ಆಗ್ರಹ
Copy and paste this URL into your WordPress site to embed
Copy and paste this code into your site to embed