ರೋಮ್ ಹೊತ್ತಿ ಉರಿಯುವಾಗ ದೊರೆ ಪಿಟೀಲು ಬಾರಿಸುತ್ತಿದ್ದನಂತೆ ಅಂಗಾಯ್ತು ಸಚಿವೆ ರೋಜಾ ಕತೆ!

ವಿಜಯವಾಡ: ಇತ್ತೀಚೆಗಷ್ಟೇ ಮಿಚೌಂಗ್​ ಚಂಡಮಾರುತದ ಅಬ್ಬರಕ್ಕೆ ಆಂಧ್ರ ಪ್ರದೇಶ ತತ್ತರಿಸಿದ್ದು, ಎಲ್ಲರಿಗೂ ತಿಳಿದೇ ಇದೆ. ಭಾರಿ ಮಳೆಗೆ ಅನೇಕ ಜಿಲ್ಲೆಗಳು ಪ್ರವಾಹ ಸ್ಥಿತಿಯನ್ನು ಎದುರಿಸಿದವು. ಎಲ್ಲೆಡೆ ಜಲಾವೃತಗೊಂಡು ಕುಡಿಯುವ ನೀರು, ವಿದ್ಯುತ್​ ಪೂರೈಕೆ ಲಭ್ಯವಾಗದೇ ಜನಜೀವನವೇ ಅಸ್ತವ್ಯಸ್ತಗೊಂಡಿತು. ಆಂಧ್ರದ ಸುಮಾರು 10 ಜಿಲ್ಲೆಗಳು ಚಂಡಮಾರುತ ಅಬ್ಬರಕ್ಕೆ ನಲುಗಿದೆ. ಮಿಚೌಂಗ್​ ತನ್ನ ಅಬ್ಬರನ್ನು ನಿಲ್ಲಿಸಿದ್ದರೂ ಅದು ಸೃಷ್ಟಿ ಮಾಡಿರುವ ಅವಾಂತರಗಳ ಪರಿಣಾಮ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಜನರು ತಮ್ಮ ಸಹಜ ಜೀವನ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಅಲ್ಲದೆ, ಸರ್ಕಾರದ ನೆರವಿಗೆ … Continue reading ರೋಮ್ ಹೊತ್ತಿ ಉರಿಯುವಾಗ ದೊರೆ ಪಿಟೀಲು ಬಾರಿಸುತ್ತಿದ್ದನಂತೆ ಅಂಗಾಯ್ತು ಸಚಿವೆ ರೋಜಾ ಕತೆ!