ಕರ್ನಾಟಕ ಸೇರ್ತೀವಿ ಅಂದಿದ್ದಕ್ಕೆ ಗ್ರಾಮ ಪಂಚಾಯತಿಯನ್ನೇ ವಿಸರ್ಜಿಸಲು ಮುಂದಾದ ಮಹಾ ಸರ್ಕಾರ..!
ವಿಜಯಪುರ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಈಗ ಇನ್ನೊಂದು ಹಂತವನ್ನೇ ತಲುಪಿದೆ ಎನ್ನಬಹುದು. ಕರ್ನಾಟಕದ ಬಸ್ಗಳ ಮೇಲೆ ಮಹಾ ಪುಂಡರು ದಾಳಿ ಮಾಡಿದ ನಂತರ ಮಹಾರಾಷ್ಟ್ರದಲ್ಲಿರುವ ಕೆಲವು ಗ್ರಾಮಗಳಲ್ಲಿ ಕರ್ನಾಟಕ ಸೇರುವ ಕೂಗು ಕೇಳಿಸಿತ್ತು. ಈಗ ವಿರೋಧವನ್ನು ಮಟ್ಟಹಾಕಲು ಮಹಾ ಸರ್ಕಾರ ಯಾವ ಹೆಜ್ಜೆ ಇಡಲೂ ಸಿದ್ಧ ಎಂದು ತೋರಿಸಿಕೊಟ್ಟಿದೆ. ಇದೀಗ ಕರ್ನಾಟಕ ಸೇರಲು ನಿರ್ಧಾರ ಮಾಡಿರುವ ಕನ್ನಡಿಗರಿಗೆ ಮಹಾ ಸರ್ಕಾರ ಬೆದರಿಕೆ ಹಾಕತೊಡಗಿದೆ. ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನಲ್ಲಿರೋ ಕನ್ನಡಿಗರಿಗೆ ನೀವು ಕರ್ನಾಟಕಕ್ಕೆ ಸೇರುತ್ತೇವೆ ಎಂದರೆ … Continue reading ಕರ್ನಾಟಕ ಸೇರ್ತೀವಿ ಅಂದಿದ್ದಕ್ಕೆ ಗ್ರಾಮ ಪಂಚಾಯತಿಯನ್ನೇ ವಿಸರ್ಜಿಸಲು ಮುಂದಾದ ಮಹಾ ಸರ್ಕಾರ..!
Copy and paste this URL into your WordPress site to embed
Copy and paste this code into your site to embed