ಎದೆಮಟ್ಟ ನೀರಿದ್ದರೂ ವಿದ್ಯುತ್ ಕಂಬ ಏರಿ ರಿಪೇರಿ ಕಾರ್ಯ ನಡೆಸಿದ ಮೆಸ್ಕಾಂ ಸಿಬ್ಬಂದಿ!
ಮಂಗಳೂರು: ದಕ್ಷಿಣ ಕನ್ನಡದಲ್ಲಿ ಕಳೆದೆರಡು ದಿನಗಳಿಂದ ಯಾವಮಟ್ಟಿಗೆ ಮಳೆಯಾಗುತ್ತಿದೆ ಎಂದರೆ, ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಕೆಲವೆಡೆ ಮಳೆ ಕಾರಣ ವಿದ್ಯುತ್ ಸಮಸ್ಯೆ ತಲೆದೋರಿದ್ದು ಲೈನ್ ಮ್ಯಾನ್ಗಳು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಲೈನ್ ಮ್ಯಾನ್ ಒಬ್ಬರು ಧೈರ್ಯದಿಂದ ಮಾಡಿದ್ದ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಈ ಲೈನ್ ಮ್ಯಾನ್, ನೆರೆ ನೀರಿನಲ್ಲಿ ಎದೆ ಮಟ್ಟದ ತನಕ ಮುಳುಗಿದ್ದರೂ ವಿದ್ಯುತ್ ತಂತಿ ಸರಿಪಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಘಟನೆ ಮಂಗಳೂರಿನ ಹೊರ ವಲಯದ ದೇರಳಕಟ್ಟೆಯಲ್ಲಿ ನಡೆದಿದೆ. … Continue reading ಎದೆಮಟ್ಟ ನೀರಿದ್ದರೂ ವಿದ್ಯುತ್ ಕಂಬ ಏರಿ ರಿಪೇರಿ ಕಾರ್ಯ ನಡೆಸಿದ ಮೆಸ್ಕಾಂ ಸಿಬ್ಬಂದಿ!
Copy and paste this URL into your WordPress site to embed
Copy and paste this code into your site to embed