ಟೊಮ್ಯಾಟೋ ಆಯ್ತು ಈಗ ಮೊಟ್ಟೆ ಸರದಿ; ಸಾಮಗ್ರಿ ತುಂಬಿದ್ದ ಲಾರಿ ದೋಚಿದ ಖದೀಮರು

ಲಖನೌ: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಟೊಮ್ಯಾಟೋ ತುಂಬಿರುವ ಲಾರಿ ಕಳ್ಳತನವಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದೀಗ ಖದೀಮರು ಮೊಟ್ಟೆ ಸಾಗಿಸುತ್ತಿದ್ದ ಕಂಟೇನರ್​ಅನ್ನು ಕದ್ದು ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ರಾಜಧಾನಿ ಲಖನೌನಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದು, ಬಂಧಿತರನ್ನು ಮೊಹಮ್ಮದ್​ ಫರಾಜ್, ಮುಮ್ತಾಜ್​, ಅಜ್ಮತ್​, ಸೂಫಿಯಾನ್​ ಹಾಗೂ ಇಷ್ತಿಯಾಕ್​ ಎಂದು ಗುರುತಿಸಲಾಗಿದೆ. ಬಂಧಿತರಿಂದ ಐದು ಲಕ್ಷ ರೂಪಾಯಿ ಮೌಲ್ಯದ ಮೊಟ್ಟೆ ಹಾಗೂ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಲಖನೌ ಉತ್ತರ … Continue reading ಟೊಮ್ಯಾಟೋ ಆಯ್ತು ಈಗ ಮೊಟ್ಟೆ ಸರದಿ; ಸಾಮಗ್ರಿ ತುಂಬಿದ್ದ ಲಾರಿ ದೋಚಿದ ಖದೀಮರು