ಕೊನೆಗೂ ನಿಲ್ಲುತ್ತಾ ಮಣಿಪುರದ ಗಲಭೆ? ಮಾತುಕತೆಗೆ ಮುಂದಾದ ಮೀತಿ- ಕುಕಿ ಸಂಘಟನೆಗಳು

ನವದೆಹಲಿ: ಮಣಿಪುರದಲ್ಲಿ ನಿರಂತರವಾಗಿ ಗಲಭೆಗಳು ನಡೆಯುತ್ತಿದ್ದು, ಹಿಂಸಾಚಾರಕ್ಕೆ ಇತೀ ಶ್ರೀ ಹಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಕುಕಿ ಮತ್ತು ಮೀತಿ ಸಮುದಾಯದ ಮುಖಂಡರೊಂದಿಗೆ ಸಂವಹನ ಮಾರ್ಗಗಳನ್ನು ಕಂಡುಹಿಡಿಯಲು ತೀವ್ರವಾಗಿ ಪ್ರಯತ್ನಿಸುತ್ತಿದೆ. ಬುಧವಾರ, ಈಶಾನ್ಯಕ್ಕೆ ಕೇಂದ್ರ ಸರ್ಕಾರದಿಂದ ನೇಮಕಗೊಂಡ ಐಬಿ ಅಧಿಕಾರಿ ಅಕ್ಷಯ್ ಮಿಶ್ರಾ ಅವರು ಕುಕಿ ಉಗ್ರಗಾಮಿ ಗುಂಪುಗಳ ನಾಯಕರೊಂದಿಗೆ ಸರ್ಕಾರದೊಂದಿಗಿನ ಕಾರ್ಯಾಚರಣೆಯ ಅಮಾನತು (SoO) ಒಪ್ಪಂದದ ಅಡಿಯಲ್ಲಿ ಮಾತುಕತೆ ನಡೆಸಿದರು ಎಂದು ವರದಿಯಾಗಿದೆ . ಮತ್ತೊಂದು ಸುತ್ತಿನ ಮಾತುಕತೆಯಲ್ಲಿ ಸರ್ಕಾರವು ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿಯ … Continue reading ಕೊನೆಗೂ ನಿಲ್ಲುತ್ತಾ ಮಣಿಪುರದ ಗಲಭೆ? ಮಾತುಕತೆಗೆ ಮುಂದಾದ ಮೀತಿ- ಕುಕಿ ಸಂಘಟನೆಗಳು