ಮೀರಾಗೆ ಕೈಲಾಸಕ್ಕೆ ಹೋಗೋ ಆಸೆಯಂತೆ …

ಕಳೆದೆರೆಡು ತಿಂಗಳುಗಳಿಂದ ಸತತ ಸುದ್ದಿಯಲ್ಲಿದ್ದವರು ಎಂದರ ಅದು ಕಾಲಿವುಡ್​​ ನಟಿ ಮೀರಾ ಮಿಥುನ್​. ರಜನಿಕಾಂತ್​, ವಿಜಯ್​, ಸೂರ್ಯ, ಜ್ಯೋತಿಕಾ, ತ್ರಿಷಾ ಸೇರಿದಂತೆ ಕಾಲಿವುಡ್​ನ ಜನಪ್ರಿಯ ನಟ-ನಟಿಯರ ಕಾಲೆಳೆಯುತ್ತಿದ್ದ ಮೀರಾ, ಅದೇ ಕಾರಣಕ್ಕೆ ಸುದ್ದಿಯಲ್ಲಿದ್ದರು. ಒಂದು ಹಂತದಲ್ಲಿ ಇದೆಷ್ಟು ಅತಿಯಾಯಿತೆಂದರೆ, ಹಿರಿಯ ನಿರ್ದೇಶಕ ಭಾರತೀರಾಜ ಅವರು ಮಧ್ಯಪ್ರವೇಶಿಸಿ, ಮೀರಾಗೆ ಸುಮ್ಮನಿರುವುದಕ್ಕೆ ಹೇಳಬೇಕಾಯಿತು. ಬರೀ ಈ ರೀತಿ ಪುಗಸಟ್ಟೆ ಪ್ರಚಾರ ಪಡೆಯುವುದಕ್ಕಿಂತ ಏನಾದರೂ ಮಾಡಿ ತೋರಿಸು ಎಂದು ಬುದ್ಧಿವಾದ ಹೇಳಿದ್ದರು. ಇದನ್ನೂ ಓದಿ: Photos: ಕೌನ್​ ಬನೇಗಾ ಕರೋಡ್​ಪತಿ ಚಿತ್ರೀಕರಣದಲ್ಲಿ … Continue reading ಮೀರಾಗೆ ಕೈಲಾಸಕ್ಕೆ ಹೋಗೋ ಆಸೆಯಂತೆ …