ಕರ್ನಾಟಕ ರಾಜ್ಯ ಮನಪಾ ನಿವೃತ್ತ ನೌಕರರ ಸಂಘಗಳ ಒಕ್ಕೂಟ ಸಭೆವಿವಿಧ ಬೇಡಿಕೆ ಮಂಡಿಸಲು ನಿರ್ಣಯ, ರಾಜ್ಯ ಸಮಾವೇಶಕ್ಕೆ ನಿರ್ಧಾರ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನಿವೃತ್ತ ನೌಕರರ ಸಂಘಗಳ ಒಕ್ಕೂಟದ ಸಭೆಯು ರಾಜ್ಯಾಧ್ಯಕ್ಷ ವೀರಭದ್ರ ಸಿಂಪಿ ಅವರ ಅಧ್ಯಕ್ಷತೆಯಲ್ಲಿ ನಗರದ ಖಾಸಗಿ ಸಭಾಂಗಣದಲ್ಲಿ ಭಾನುವಾರ ಜರಗಿತು. ರಾಜ್ಯಾಧ್ಯಕ್ಷ ವೀರಭದ್ರ ಸಿಂಪಿ ಸಭೆ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರರಲ್ಲಿ ಇಲಾಖಾವಾರು ಭೇದಭಾವ ಸರಿಯಲ್ಲ. ಮಹಾನಗರ ಪಾಲಿಕೆಯ ನೌಕರರೂ ಕೂಡ ಸರ್ಕಾರಿ ನೌಕರರಾಗಿದ್ದಾರೆ. ನಗರದ ಸ್ವಚ್ಚತೆ, ಆರೋಗ್ಯ ರಕ್ಷಣೆಯ ಜತೆಗೆ ಜನರ ಜತೆ ದೈನಂದಿನ ಚಟುವಟಿಕೆಯಲ್ಲಿ ಸದಾ … Continue reading ಕರ್ನಾಟಕ ರಾಜ್ಯ ಮನಪಾ ನಿವೃತ್ತ ನೌಕರರ ಸಂಘಗಳ ಒಕ್ಕೂಟ ಸಭೆವಿವಿಧ ಬೇಡಿಕೆ ಮಂಡಿಸಲು ನಿರ್ಣಯ, ರಾಜ್ಯ ಸಮಾವೇಶಕ್ಕೆ ನಿರ್ಧಾರ