ಮೂರನೇ ಬಾರಿಗೆ ಎಂ.ಬಿ. ಪಾಟೀಲರಿಗೆ ಮಂತ್ರಿಗಿರಿ
ಬೆಂಗಳೂರು: ಮಾಜಿ ಸಚಿವ, ಶಿಕ್ಷಣ ಪ್ರೇಮಿ, ಸೋಲರಿಯದ ಸರದಾರ, ನಿರಂತರ 25 ವರ್ಷಗಳ ಕಾಲ ಕರ್ನಾಟಕ ಶಾಸನ ಸಭೆಯ ಸದಸ್ಯರಾಗಿದ್ದ ದಿ.ಬಿ.ಎಂ. ಪಾಟೀಲರ ಜೇಷ್ಠ ಪುತ್ರ ಎಂ.ಬಿ. ಪಾಟೀಲರು ಮೂರನೇ ಬಾರಿಗೆ ಮಂತ್ರಿಗಿರಿ ಪಡೆಯುವ ಮೂಲಕ ಬರದ ಜಿಲ್ಲೆಯ ರಾಜಕೀಯ ಬರ ಅಳಿಸಿದ್ದಾರೆ. 1991-1994 ರ ಅವಧಿಯಲ್ಲಿ ತಮ್ಮ 27 ನೇ ವಯಸ್ಸಿನಲ್ಲಿಯೇ ಶಾಸನ ಸಭೆ ಪ್ರವೇಶಿಸುವ ಮೂಲಕ ರಾಜಕೀಯ ಪ್ರವೇಶಿಸಿದ ಎಂ.ಬಿ. ಪಾಟೀಲರು, 1998ರಲ್ಲಿ ಸಂಸದರಾಗಿಯೂ ಆಯ್ಕೆಯಾಗಿ, ತದನಂತರ 2004 ರಲ್ಲಿ ತಿಕೋಟಾ ಮತಕ್ಷೇತ್ರದಿಂದ, 2008, … Continue reading ಮೂರನೇ ಬಾರಿಗೆ ಎಂ.ಬಿ. ಪಾಟೀಲರಿಗೆ ಮಂತ್ರಿಗಿರಿ
Copy and paste this URL into your WordPress site to embed
Copy and paste this code into your site to embed