#MarriageStrike : ಮದುವೆ ವಿರುದ್ಧ ಪುರುಷರ ಅಭಿಯಾನ!

ಬೆಂಗಳೂರು: ಇತ್ತೀಚೆಗೆ ಬಹಳಷ್ಟು ತಾರಾಜೋಡಿಗಳು ವಿಚ್ಛೇದನ ಪಡೆಯುತ್ತಿರುವುದು ಹೆಚ್ಚಾಗಿದೆ. ಮೊನ್ನೆಮೊನ್ನೆಯಷ್ಟೇ ಧನುಷ್​-ಐಶ್ವರ್ಯಾ ಜೋಡಿ ಡೈವೋರ್ಸ್ ಪಡೆದಿದ್ದು ಅದಕ್ಕೆ ತಾಜಾ ಉದಾಹರಣೆ. ಇವರಿಬ್ಬರ ವಿಚ್ಛೇದನದ ಬೆನ್ನಿಗೇ ನಿರ್ದೇಶಕ ರಾಮ್​ಗೋಪಾಲ್ ವರ್ಮಾ ಟ್ವೀಟ್ ಮಾಡಿ, ಮದುವೆ ಎಂಬ ವ್ಯವಸ್ಥೆಯನ್ನೇ ಟೀಕಿಸಿದ್ದರು. ಮಾತ್ರವಲ್ಲ, ಈ ವಿಚ್ಛೇದನಗಳು ಯುವಕರಿಗೆ ಮದುವೆಯ ಅಪಾಯದ ಕುರಿತ ಎಚ್ಚರಿಕೆ ಗಂಟೆಗಳು ಎಂದೂ ಹೇಳಿದ್ದರು. ಹೀಗೆ ಮದುವೆಯನ್ನು ವಿರೋಧಿಸಿ ಅವರು ಸರಣಿ ಟ್ವೀಟ್ ಮಾಡಿದ್ದರು. ಅದರ ಬೆನ್ನಿಗೇ ಇದೀಗ ಮ್ಯಾರೇಜ್ ಸ್ಟ್ರೈಕ್ (#MarriageStrike) ಎಂಬ ಹೆಸರಲ್ಲಿ ಮದುವೆ ವಿರುದ್ಧ … Continue reading #MarriageStrike : ಮದುವೆ ವಿರುದ್ಧ ಪುರುಷರ ಅಭಿಯಾನ!