ಬೆಂಗಳೂರು: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಇಂದಿನ ಕರ್ನಾಟಕ ಬಂದ್ಗೆ ವ್ಯಾಪಾರಸ್ಥರು ಮತ್ತು ಇತರರು ನೈತಿಕ ಬೆಂಬಲ ವ್ಯಕ್ತಪಡಿಸುತ್ತಿದ್ದು, ಬಂದ್ ಮಾಡುವುದಕ್ಕಾಗದು. ಈಗಾಗಲೇ ಕೋವಿಡ್ ಕಾರಣಕ್ಕೆ ನಷ್ಟ ಅನುಭವಿಸಿದ್ದಾಗಿದೆ. ಇನ್ನೂ ಆರ್ಥಿಕ ಹೊಡೆತ ಎದುರಿಸಲಾಗದು ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿರುವ ವರದಿಗಳೂ ಬರತೊಡಗಿವೆ. ಧಾರವಾಡ: ಧಾರವಾಡ ಮಾರುಕಟ್ಟೆಗಿಲ್ಲ ಬಂದ್ ಬಿಸಿ ತಟ್ಟಿಲ್ಲ. ಎಂದಿನಂತೆ ಎಪಿಎಂಸಿ ವಹಿವಾಟು … Continue reading ಮರಾಠ ನಿಗಮ ವಿವಾದ: ಕರ್ನಾಟಕ ಬಂದ್ಗೆ ನೈತಿಕ ಬೆಂಬಲವಷ್ಟೇ ವ್ಯಕ್ತ, ಅಲ್ಲಲ್ಲಿ ಪ್ರತಿಭಟನೆ, ಹಳೇಚಂದಾಪುರದಲ್ಲಿ ಬಸ್ಸಿಗೆ ಕಲ್ಲು!
Copy and paste this URL into your WordPress site to embed
Copy and paste this code into your site to embed