ಮರಾಠ ನಿಗಮ ವಿವಾದ: ಕರ್ನಾಟಕ ಬಂದ್​ಗೆ​ ನೈತಿಕ ಬೆಂಬಲವಷ್ಟೇ ವ್ಯಕ್ತ, ಅಲ್ಲಲ್ಲಿ ಪ್ರತಿಭಟನೆ, ಹಳೇಚಂದಾಪುರದಲ್ಲಿ ಬಸ್ಸಿಗೆ ಕಲ್ಲು!

ಬೆಂಗಳೂರು: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಇಂದಿನ ಕರ್ನಾಟಕ ಬಂದ್​ಗೆ ವ್ಯಾಪಾರಸ್ಥರು ಮತ್ತು ಇತರರು ನೈತಿಕ ಬೆಂಬಲ ವ್ಯಕ್ತಪಡಿಸುತ್ತಿದ್ದು, ಬಂದ್ ಮಾಡುವುದಕ್ಕಾಗದು. ಈಗಾಗಲೇ ಕೋವಿಡ್ ಕಾರಣಕ್ಕೆ ನಷ್ಟ ಅನುಭವಿಸಿದ್ದಾಗಿದೆ. ಇನ್ನೂ ಆರ್ಥಿಕ ಹೊಡೆತ ಎದುರಿಸಲಾಗದು ಎಂಬ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿರುವ ವರದಿಗಳೂ ಬರತೊಡಗಿವೆ. ಧಾರವಾಡ: ಧಾರವಾಡ ಮಾರುಕಟ್ಟೆಗಿಲ್ಲ ಬಂದ್ ಬಿಸಿ ತಟ್ಟಿಲ್ಲ. ಎಂದಿನಂತೆ ಎಪಿಎಂಸಿ ವಹಿವಾಟು … Continue reading ಮರಾಠ ನಿಗಮ ವಿವಾದ: ಕರ್ನಾಟಕ ಬಂದ್​ಗೆ​ ನೈತಿಕ ಬೆಂಬಲವಷ್ಟೇ ವ್ಯಕ್ತ, ಅಲ್ಲಲ್ಲಿ ಪ್ರತಿಭಟನೆ, ಹಳೇಚಂದಾಪುರದಲ್ಲಿ ಬಸ್ಸಿಗೆ ಕಲ್ಲು!