ಉಡುಪಿಯಲ್ಲಿ ಮುಂಗಾರಿನ ಮಳೆಗೆ ಮೊದಲ ಬಲಿ…

ಉಡುಪಿ: ಕರಾವಳಿ ಭಾಗಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಈ ಹಿನ್ನಲೆ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಿಸಲಾಗಿದ್ದು, ಮುಂಜಾಗೃತ ಕ್ರಮವಾಗಿ ಈಗಾಗಲೇ ಶಾಲೆ ಕಾಲೇಜುಗಳಿಗೆ ನಿನ್ನೆಯಿಂದ ರಜೆ ನೀಡಲಾಗಿದೆ. ಆದರೀಗ ಮಹಾಮಳೆಗೆ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದಿದೆ. ನಿನ್ನೆ ತಡರಾತ್ರಿ ದಿವಾಕರ್ ಶೆಟ್ಟಿ ಎನ್ನುವವರು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಳೆಯ ಕಾರಣ ದುರ್ಘಟನೆ ನಡೆದಿದ್ದು ಸಾವಿಗೀಡಾಗಿದ್ದಾರೆ. ಈ ದುರ್ಘಟನೆ ಕುಂದಾಪುರ ತಾಲೂಕು ತೆಕ್ಕಟ್ಟೆ ಬಳಿ ನಡೆದಿದ್ದು ದಿವಾಕರ್ ಶೆಟ್ಟಿ, ರಾತ್ರಿ ಹೋಟೆಲ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ನಡೆದಿದೆ. … Continue reading ಉಡುಪಿಯಲ್ಲಿ ಮುಂಗಾರಿನ ಮಳೆಗೆ ಮೊದಲ ಬಲಿ…