ಅಪ್ಪನಿಗೆ ಹೃದಯಾಘಾತವೆಂದು ಕರೆದು ಪ್ರಿಯಕರನ ಖಾಸಗಿ ಅಂಗಕ್ಕೆ ಕತ್ತರಿ; ಆಸ್ಪತ್ರೆಗೆ ದಾಖಲು

ಪಟ್ನಾ: ತಮ್ಮ ಮಗಳ ಪ್ರೀತಿಯನ್ನು ಒಪ್ಪದ ಪೋಷಕರು ಆಕೆಯ ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿ ಅವಳ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿರುವ ಆಘಾತಕಾರಿ ಘಟನೆ ಬಿಹಾರದ ಮುಜಾಫರ್​ನಗರ ಜಿಲ್ಲೆಯಲ್ಲಿ ನಡೆದಿದೆ. ಗಾಯಾಳು ಅಜಯ್​ ಕುಮಾರ್​ ಸ್ಥಿತಿ ಚಿಂತಾಜನಕವಾಗಿದ್ದು, ಕೃತ್ಯವನ್ನು ಎಸಗಿದ ಬಳಿಕ ಆರೋಪಿಗಳು ತಲೆಮಾರಿಸಿಕೊಂಡಿದ್ದಾರೆ. ಅವರ ಪತ್ತೆಗಾಘಿ ವಿಶೇಷ ತಂಡ ಒಂದನ್ನು ರಚಿಸಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಹಿನ್ನಲೆ ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಅರ್ಜುನ್​ ಹಾಗೂ ಯುವತಿ … Continue reading ಅಪ್ಪನಿಗೆ ಹೃದಯಾಘಾತವೆಂದು ಕರೆದು ಪ್ರಿಯಕರನ ಖಾಸಗಿ ಅಂಗಕ್ಕೆ ಕತ್ತರಿ; ಆಸ್ಪತ್ರೆಗೆ ದಾಖಲು