ಕುಡ್ಲದಲ್ಲಿ ಮೋದಿ ರೋಡ್ ಶೋ, ಸಂಜೆ 7.45ಕ್ಕೆ ರ್ಯಾಲಿ ಆರಂಭ, ಬಿಗಿ ಭದ್ರತೆ
ಮಂಗಳೂರು: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪರ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಏ.14ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಲಕ್ಷಕ್ಕಿಂತಲೂ ಅಧಿಕ ಜನ ಸೇರುವ ನಿರೀಕ್ಷೆ ಇದ್ದು, ಜಿಲ್ಲಾಡಳಿತ ಅಗತ್ಯ ಭದ್ರತಾ ಕ್ರಮ ಕೈಗೊಂಡಿದೆ. ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ಸಾಗಿ ಬರುವ ಪ್ರಧಾನಿ ಲೇಡಿಹಿಲ್ ಶ್ರೀ ನಾರಾಯಣಗುರು ವೃತ್ತಕ್ಕೆ ಸಂಜೆ ನಿಗದಿತ ಸಮಯಕ್ಕಿಂತ 1.15 ಗಂಟೆ ವಿಳಂಬವಾಗಿ 7.45ಕ್ಕೆ ತಲುಪುವರು. ಶ್ರೀ ನಾರಾಯಣಗುರು ಪ್ರತಿಮೆಗೆ ಹಾರಾರ್ಪಣೆಗೈದು ರ್ಯಾಲಿ ಆರಂಭಿಸುವರು. ಲಾಲ್ಭಾಗ್, ಬಳ್ಳಾಲ್ಬಾಗ್, ಪಿವಿಎಸ್ … Continue reading ಕುಡ್ಲದಲ್ಲಿ ಮೋದಿ ರೋಡ್ ಶೋ, ಸಂಜೆ 7.45ಕ್ಕೆ ರ್ಯಾಲಿ ಆರಂಭ, ಬಿಗಿ ಭದ್ರತೆ
Copy and paste this URL into your WordPress site to embed
Copy and paste this code into your site to embed