ಮಂಡ್ಯವನ್ನು ಬಿಡದ ಕರೊನಾ ಗುಮ್ಮ: ಸಕ್ಕರೆ ನಾಡಿನಲ್ಲಿ ಮನೆಮಾಡಿದ ಮತ್ತೊಂದು ಆತಂಕ

ಮಂಡ್ಯ: ತಬ್ಲಿಘಿ ಪ್ರಕರಣ ಆಯ್ತು, ಶವ ತಂದು ಅಂತ್ಯಸಂಸ್ಕಾರ ಮಾಡಿದ ಪ್ರಕರಣವಾಯ್ತು, ಇದೀಗ ಮಂಡ್ಯಕ್ಕೆ ಕರೊನಾ ಹಾಟ್​ಸ್ಟಾಟ್​ ಮುಂಬೈನ ಧಾರಾವಿ ಸ್ಲಂ ಗುಮ್ಮ ವಕ್ಕರಿಸಿಕೊಂಡಿದೆ. ಮುಂಬೈನಲ್ಲಿರುವ ಏಷ್ಯಾದ ಅತಿದೊಡ್ಡ ಸ್ಲಂ ಧಾರಾವಿಯಲ್ಲಿ ಕರೊನಾ ಪ್ರಕರಣ ಹೆಚ್ಚು ಪತ್ತೆಯಾಗಿವೆ. ಹೀಗಾಗಿ ಧಾರಾವಿಯಿಂದ ಮಂಡ್ಯಕ್ಕೆ ವಾಪಸ್ಸಾಗಿರುವ ಸಾವಿರಕ್ಕೂ ಹೆಚ್ಚು ಜನರಿಂದ ಕರೊನಾ ಆತಂಕ ಶುರುವಾಗಿದೆ. ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ತಾಲ್ಲೂಕಿನಿಂದ ಸಾವಿರಾರು ಜನರು ಮುಂಬೈಗೆ ವಲಸೆ ಹೋಗಿದ್ದರು. ಇದೀಗ ಅವರೆಲ್ಲ ತರಕಾರಿ, ಹಣ್ಣಿನ ವಾಹನ ಹಾಗೂ ಸ್ವಂತ ವಾಹನಗಳಲ್ಲಿ ತವರಿಗೆ … Continue reading ಮಂಡ್ಯವನ್ನು ಬಿಡದ ಕರೊನಾ ಗುಮ್ಮ: ಸಕ್ಕರೆ ನಾಡಿನಲ್ಲಿ ಮನೆಮಾಡಿದ ಮತ್ತೊಂದು ಆತಂಕ