ರೌಡಿಸಂ ಬಿಟ್ಟು ಟೊಮ್ಯಾಟೊ ಬೆಳೆಯಬಹುದಲ್ವಾ? ಪರೇಡ್​ ಗ್ರೌಂಡ್​ನಲ್ಲಿ ಎಎಸ್​ಪಿ ಸಲಹೆ!

ಮಂಡ್ಯ: ಮಂಡ್ಯದಲ್ಲಿ ಇಂದು ಪೊಲೀಸರು ಅಪರಾಧ ಪ್ರಕರಣ ನಿಯಂತ್ರಿಸಲು ರೌಡಿಗಳ ಪರೇಡ್ ನಡೆಸಿದ್ದು ಈ ಸಂದರ್ಭ ಕಿಡಿಗೇಡಿಗಳ ಚಳಿ ಬಿಡಿಸಿದ್ದಾರೆ. ಈ ಸಂದರ್ಭ ಟೊಮ್ಯಾಟೊ ರೌಡಿಸಂ ಬಿಟ್ಟು ಟೊಮ್ಯಾಟೊ ಬೆಳೆಯಿರಿ ಎಂದು ಎಎಸ್​ಪಿ ಸಲಹೆ ನೀಡಿದ್ದಾರೆ. ಎಎಸ್​ಪಿ ಸಿ.ಈ.ತಿಮ್ಮಯ್ಯ ನೇತೃತ್ವದಲ್ಲಿ ಪರೇಡ್ ನಡೆದಿದೆ. ಪರೇಡ್​ನಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ರೌಡಿಶೀಟರ್ ಗಳಿಗೆ ತಾಕೀತು ಮಾಡಲಾಗಿದ್ದು, ಅಪರಾಧ ಪ್ರಕರಣದಲ್ಲಿ ಮತ್ತೆ ಭಾಗಿಯಾದ್ರೆ ಗಡಿಪಾರು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮಾಯಮುಡಿಯಲ್ಲಿ ಗಾಂಜಾ ಬೆಳೆದಿದ್ದವನ ಬಂಧನ ರೌಡಿ‌ಶೀಟರ್ ಗೆ ಟಮೋಟಾ … Continue reading ರೌಡಿಸಂ ಬಿಟ್ಟು ಟೊಮ್ಯಾಟೊ ಬೆಳೆಯಬಹುದಲ್ವಾ? ಪರೇಡ್​ ಗ್ರೌಂಡ್​ನಲ್ಲಿ ಎಎಸ್​ಪಿ ಸಲಹೆ!