ಸಿಎಂ ಇದ್ದ ವೇದಿಕೆ ಮೇಲೆ ಮಗುವನ್ನು ಎಸೆದಿದ್ದಕ್ಕೆ ಪರಿಹಾರವಾಯ್ತು ಈ ವ್ಯಕ್ತಿಯ ಸಮಸ್ಯೆ!

ಭೋಪಾಲ್: ಅಧಿಕಾರಿಗಳ ಅಚಾತುರ್ಯದಿಂದ ವ್ಯಕ್ತಿಯೋರ್ವ ತನ್ನ ಒಂದು ವರ್ಷದ ಮುಗುವನ್ನು ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹ್ಹಾಣ್ ಅವರಿದ್ದ ವೇದಿಕೆ ಮೇಲೆ ಎಸೆದು ಅಸಹಾಯಕತೆ ಹೊರಹಾಕಿರುವ ಘಟನೆ ನಡೆದಿದೆ. ಮಧ್ಯಪ್ರದೇಶದ ಸಾಗರ್​ ಜಿಲ್ಲೆಯಲ್ಲಿ ಘಟನೆ ನಡೆದಿದ್ದು ತನ್ನ ಮಗುವಿನ ಚಿಕಿತ್ಸೆಗೆ ಹಣವನ್ನು ಭರಿಸಲಾಗದೇ ಈ ರೀತಿ ಮಾಡಿದ್ಧಾಗಿ ವ್ಯಕ್ತಿ ಒಪ್ಪಿಕೊಂಡಿದ್ಧಾನೆ. ಮುಖ್ಯಮಂತ್ರಿ ಗಮನ ಸೆಳೆಯಲು ಕೃತ್ಯ ವೃತ್ತಿಯಲ್ಲಿ ಕೂಲಿ ಕೆಲಸಗಾರರಾಗಿರುವ ಮುಖೇಶ್​ ಪಟೇಲ್​ ಹಾಗೂ ಆತನ ಪತ್ನಿ ನೇಹಾ ಪುತ್ರ ನರೇಶ್​ನೊಂದಿಗೆ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಭಅಗವಹಿಸುವ … Continue reading ಸಿಎಂ ಇದ್ದ ವೇದಿಕೆ ಮೇಲೆ ಮಗುವನ್ನು ಎಸೆದಿದ್ದಕ್ಕೆ ಪರಿಹಾರವಾಯ್ತು ಈ ವ್ಯಕ್ತಿಯ ಸಮಸ್ಯೆ!