ಜೂಜು ಆಡಲು 2.3 ಕೋಟಿ ರೂ. ಠೇವಣಿ ಹಣ ಕದ್ದ ಬ್ಯಾಂಕ್​ ಉದ್ಯೋಗಿ!

ಹಾವೇರಿ: ಆನ್‌ಲೈನ್‌ನಲ್ಲಿ ಜೂಜು ಆಡಲು ಗ್ರಾಹಕರು ಠೇವಣಿ ಇಟ್ಟಿದ್ದ 2.36 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಹಾವೇರಿಯ ಬ್ಯಾಂಕ್‌ನ 28 ವರ್ಷದ ಸಹಾಯಕ ವ್ಯವಸ್ಥಾಪಕರನ್ನು ಬಂಧಿಸಲಾಗಿದೆ. 2 ಕೋಟಿಗೂ ಅಧಿಕ ಮೊತ್ತದ ವಂಚನೆಯಾಗಿರುವುದರಿಂದ ಜಿಲ್ಲಾ ಪೊಲೀಸರು ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಹಸ್ತಾಂತರಿಸಿದ್ದಾರೆ. ಬಂಧಿತ ಆರೋಪಿಯನ್ನು ಹಾವೇರಿ ಪಟ್ಟಣದ ನಿವಾಸಿ ವಿರೇಶ ಕಾಶಿಮಠ ಎಂದು ಗುರುತಿಸಲಾಗಿದ್ದು, ಇವರು ಐಸಿಐಸಿಐ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ:ಕಣ್ಗಾವಲು ವ್ಯವಸ್ಥೆ ಅಗತ್ಯ: ಜೂಜು- ಅಕ್ರಮ ಸಾಲ … Continue reading ಜೂಜು ಆಡಲು 2.3 ಕೋಟಿ ರೂ. ಠೇವಣಿ ಹಣ ಕದ್ದ ಬ್ಯಾಂಕ್​ ಉದ್ಯೋಗಿ!