ಜೂಜು ಆಡಲು 2.3 ಕೋಟಿ ರೂ. ಠೇವಣಿ ಹಣ ಕದ್ದ ಬ್ಯಾಂಕ್ ಉದ್ಯೋಗಿ!
ಹಾವೇರಿ: ಆನ್ಲೈನ್ನಲ್ಲಿ ಜೂಜು ಆಡಲು ಗ್ರಾಹಕರು ಠೇವಣಿ ಇಟ್ಟಿದ್ದ 2.36 ಕೋಟಿ ರೂ. ವಂಚಿಸಿದ ಆರೋಪದ ಮೇಲೆ ಹಾವೇರಿಯ ಬ್ಯಾಂಕ್ನ 28 ವರ್ಷದ ಸಹಾಯಕ ವ್ಯವಸ್ಥಾಪಕರನ್ನು ಬಂಧಿಸಲಾಗಿದೆ. 2 ಕೋಟಿಗೂ ಅಧಿಕ ಮೊತ್ತದ ವಂಚನೆಯಾಗಿರುವುದರಿಂದ ಜಿಲ್ಲಾ ಪೊಲೀಸರು ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಹಸ್ತಾಂತರಿಸಿದ್ದಾರೆ. ಬಂಧಿತ ಆರೋಪಿಯನ್ನು ಹಾವೇರಿ ಪಟ್ಟಣದ ನಿವಾಸಿ ವಿರೇಶ ಕಾಶಿಮಠ ಎಂದು ಗುರುತಿಸಲಾಗಿದ್ದು, ಇವರು ಐಸಿಐಸಿಐ ಬ್ಯಾಂಕ್ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ:ಕಣ್ಗಾವಲು ವ್ಯವಸ್ಥೆ ಅಗತ್ಯ: ಜೂಜು- ಅಕ್ರಮ ಸಾಲ … Continue reading ಜೂಜು ಆಡಲು 2.3 ಕೋಟಿ ರೂ. ಠೇವಣಿ ಹಣ ಕದ್ದ ಬ್ಯಾಂಕ್ ಉದ್ಯೋಗಿ!
Copy and paste this URL into your WordPress site to embed
Copy and paste this code into your site to embed