ಕೌಟುಂಬಿಕ ಕಲಹ; ಬಿಡಿಸಲು ಬಂದ ಸ್ನೇಹಿತೆಯನ್ನು ಇರಿದು ಹತ್ಯೆ ಮಾಡಿದ ಪತಿ

ಥಾಣೆ: ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕೌಟುಂಬಿಕ ಕಲಹಗಳು ಜಾಸ್ತಿಯಾಗುತ್ತಿದ್ದು ಈ ನಿಟ್ಟಿನಲ್ಲಿ ಸರ್ಕಾರಗಳು ಕ್ರಮಕೈಗೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ. ಇದೀಗ ಘಟನೆಯೊಂದರಲ್ಲಿ ತನ್ನ ಜೊತೆ ಮನೆಗೆ ಬರಲು ನಿರಾಕರಿಸಿದ ಪತ್ನಿಯ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿ ಆಕೆಯ ಸ್ನೇಹಿತೆಯನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ದುರ್ದೈವಿಯನ್ನು ಜ್ಯೋತಿ ಶಂಕರ್​ ಪಾಟೀಲ್​ ಎಂದು ಗುರುತಿಸಲಾಗಿದೆ. ಸಹಾಯಕ್ಕೆ ಅಂಗಲಾಚಿದ ಮಹಿಳೆ ಘಟನೆ ಥಾಣೆ ನಗೆದ ಮುಂಬ್ರಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ … Continue reading ಕೌಟುಂಬಿಕ ಕಲಹ; ಬಿಡಿಸಲು ಬಂದ ಸ್ನೇಹಿತೆಯನ್ನು ಇರಿದು ಹತ್ಯೆ ಮಾಡಿದ ಪತಿ