ಕೌಟುಂಬಿಕ ಕಲಹ; ಬಿಡಿಸಲು ಬಂದ ಸ್ನೇಹಿತೆಯನ್ನು ಇರಿದು ಹತ್ಯೆ ಮಾಡಿದ ಪತಿ
ಥಾಣೆ: ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಕೌಟುಂಬಿಕ ಕಲಹಗಳು ಜಾಸ್ತಿಯಾಗುತ್ತಿದ್ದು ಈ ನಿಟ್ಟಿನಲ್ಲಿ ಸರ್ಕಾರಗಳು ಕ್ರಮಕೈಗೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ. ಇದೀಗ ಘಟನೆಯೊಂದರಲ್ಲಿ ತನ್ನ ಜೊತೆ ಮನೆಗೆ ಬರಲು ನಿರಾಕರಿಸಿದ ಪತ್ನಿಯ ಮೇಲೆ ಪತಿ ಮಾರಣಾಂತಿಕ ಹಲ್ಲೆ ನಡೆಸಿ ಆಕೆಯ ಸ್ನೇಹಿತೆಯನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ದುರ್ದೈವಿಯನ್ನು ಜ್ಯೋತಿ ಶಂಕರ್ ಪಾಟೀಲ್ ಎಂದು ಗುರುತಿಸಲಾಗಿದೆ. ಸಹಾಯಕ್ಕೆ ಅಂಗಲಾಚಿದ ಮಹಿಳೆ ಘಟನೆ ಥಾಣೆ ನಗೆದ ಮುಂಬ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ … Continue reading ಕೌಟುಂಬಿಕ ಕಲಹ; ಬಿಡಿಸಲು ಬಂದ ಸ್ನೇಹಿತೆಯನ್ನು ಇರಿದು ಹತ್ಯೆ ಮಾಡಿದ ಪತಿ
Copy and paste this URL into your WordPress site to embed
Copy and paste this code into your site to embed