ಕುರ್ಚಿಗಾಗಿ ತನ್ನ ಸಹೋದ್ಯೋಗಿ ಮೇಲೆ ಗುಂಡು ಹಾರಿಸಿದ ಭೂಪ!
ನವದೆಹಲಿ: ಆಫೀಸ್ ಎಂದರೆ ಕೋಪ ತಾಪ ಇರುತ್ತದೆ. ಆದರೆ ಸಣ್ಣ ವಿಚಾರಕ್ಕೆ ಕೊಲೆ ಮಾಡುವ ಹಂತಕ್ಕೆ ಹೋಗುತ್ತಾರೆಂದರೆ ನಂಬುತ್ತೀರಾ? ಕುರ್ಚಿಗಾಗಿ ತನ್ನ ಸಹೋದ್ಯೋಗಿಯನ್ನ ಗುಂಡು ಹಾರಿಸಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಹಲ್ಲೆ ವ್ಯಕ್ತಿಯನ್ನು ವಿಶಾಲ್ (23) ಎಂದು ಗುರುತಿಸಲಾಗಿದ್ದು, ಈತ ಫಿರೋಜ್ ಗಾಂಧಿ ಕಾಲೋನಿಯ ನಿವಾಸಿಯಾಗಿದ್ದಾನೆ. ದಾಳಿಗೊಳಗಾದ ವಿಶಾಲ್ನನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದ್ದು, ದಾಳಿ ಮಾಡಿದ ವ್ಯಕ್ತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: 41ರ ವಯಸ್ಸಿನಲ್ಲಿ 550 ಮಕ್ಕಳಿಗೆ ‘ತಂದೆ’ಯಾದ ವ್ಯಕ್ತಿ! … Continue reading ಕುರ್ಚಿಗಾಗಿ ತನ್ನ ಸಹೋದ್ಯೋಗಿ ಮೇಲೆ ಗುಂಡು ಹಾರಿಸಿದ ಭೂಪ!
Copy and paste this URL into your WordPress site to embed
Copy and paste this code into your site to embed