ವಿವಾಹೇತರ ಸಂಬಂಧ ಹೊಂದಿದ್ದ ಉಪನ್ಯಾಸಕ ಹೆಂಡತಿ ಮಕ್ಕಳಿಗೆ ವಿಷ ಉಣಿಸಿ ತಾನೂ ಪ್ರಾಣ ಬಿಟ್ಟ…

ತೆಲಂಗಾಣ: ಉಪನ್ಯಾಸಕರೊಬ್ಬರು ತಮ್ಮ ಪತ್ನಿ ಮತ್ತು ಮಕ್ಕಳಿಗೆ ವಿಷ ಕುಡಿಸಿ ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯ ಗಂಗಾಧರ ಪಟ್ಟಣದಲ್ಲಿ ಘಟನೆ ನಡೆದಿದೆ. ಗಂಗಾಧರ ವೇಮುಲ ಶ್ರೀಕಾಂತ್, ಕರೀಂನಗರದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಮಮತಾ ಹಾಗೂ ಅವರಿಗೆ ಐದು ವರ್ಷದ ಮಗಳು ಅಮೂಲ್ಯ ಮತ್ತು 20 ತಿಂಗಳ ಮಗ ಅದ್ವೈತ್ ಎಂಬ ಇಬ್ಬರು ಮಕ್ಕಳಿದ್ದರು. ಪುಟ್ಟ ಮಗು ಅದ್ವೈತ್, ನ.16 2022 ರಂದು ವಾಂತಿ ಮತ್ತು ಭೇದಿಯಿಂದ ಸಾವನ್ನಪ್ಪಿದ್ದರು. … Continue reading ವಿವಾಹೇತರ ಸಂಬಂಧ ಹೊಂದಿದ್ದ ಉಪನ್ಯಾಸಕ ಹೆಂಡತಿ ಮಕ್ಕಳಿಗೆ ವಿಷ ಉಣಿಸಿ ತಾನೂ ಪ್ರಾಣ ಬಿಟ್ಟ…