ಎಟಿಎಂಗೆ ಹಣ ತುಂಬಿಸಪ್ಪಾ ಎಂದು ಕಳಿಸಿದರೆ ಕೋಟಿ ರೂ. ಜತೆ ಪರಾರಿಯಾದ!

ಬೆಂಗಳೂರು: ಈತನ ಕೆಲಸ ಎಟಿಎಂ ಮಷೀನ್​ಗಳಿಗೆ ಹಣ ತುಂಬಿಸುವುದು. ಕಳೆದ ಒಂದು ದಶಕದಿಂದ ನಿಯತ್ತಾಗಿ ಈತ ಈ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಏನಾಯಿತೋ ಗೊತ್ತಿಲ್ಲ. ಅಚಾನಕ್​ ಆಗಿ ಮೊಬೈಲ್​ ಸ್ವಿಚ್​ ಆಫ್​ ಮಾಡಿ ಕುಳಿತುಕೊಂಡಿದ್ದ. ಏನಪ್ಪಾ ಇವನ ಸಮಸ್ಯೆ ಎಂದು ಅನುಮಾನಗೊಂಡು ವಿಚಾರಣೆ ಮಾಡಿದಾಗ ಈತನ ಅಸಲಿಯತ್ತು ಬಹಿರಂಗಗೊಂಡಿದೆ. ಈ ಘಟನೆ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ರಾಜೇಶ್ ಮೇಸ್ತಾ ಎಂನ್ನುವಾತ ಕೃತ್ಯವನ್ನು ಎಸಗಿದ್ದಾನೆ. ಈತ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್​ನ ಎನ್ನುವ ಸಂಸ್ಥೆಯ ಉದ್ಯೋಗಿಯಾಗಿದ್ದ. ಸೆಕ್ಯೂರ್ … Continue reading ಎಟಿಎಂಗೆ ಹಣ ತುಂಬಿಸಪ್ಪಾ ಎಂದು ಕಳಿಸಿದರೆ ಕೋಟಿ ರೂ. ಜತೆ ಪರಾರಿಯಾದ!