ಎಟಿಎಂಗೆ ಹಣ ತುಂಬಿಸಪ್ಪಾ ಎಂದು ಕಳಿಸಿದರೆ ಕೋಟಿ ರೂ. ಜತೆ ಪರಾರಿಯಾದ!
ಬೆಂಗಳೂರು: ಈತನ ಕೆಲಸ ಎಟಿಎಂ ಮಷೀನ್ಗಳಿಗೆ ಹಣ ತುಂಬಿಸುವುದು. ಕಳೆದ ಒಂದು ದಶಕದಿಂದ ನಿಯತ್ತಾಗಿ ಈತ ಈ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಏನಾಯಿತೋ ಗೊತ್ತಿಲ್ಲ. ಅಚಾನಕ್ ಆಗಿ ಮೊಬೈಲ್ ಸ್ವಿಚ್ ಆಫ್ ಮಾಡಿ ಕುಳಿತುಕೊಂಡಿದ್ದ. ಏನಪ್ಪಾ ಇವನ ಸಮಸ್ಯೆ ಎಂದು ಅನುಮಾನಗೊಂಡು ವಿಚಾರಣೆ ಮಾಡಿದಾಗ ಈತನ ಅಸಲಿಯತ್ತು ಬಹಿರಂಗಗೊಂಡಿದೆ. ಈ ಘಟನೆ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ರಾಜೇಶ್ ಮೇಸ್ತಾ ಎಂನ್ನುವಾತ ಕೃತ್ಯವನ್ನು ಎಸಗಿದ್ದಾನೆ. ಈತ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ನ ಎನ್ನುವ ಸಂಸ್ಥೆಯ ಉದ್ಯೋಗಿಯಾಗಿದ್ದ. ಸೆಕ್ಯೂರ್ … Continue reading ಎಟಿಎಂಗೆ ಹಣ ತುಂಬಿಸಪ್ಪಾ ಎಂದು ಕಳಿಸಿದರೆ ಕೋಟಿ ರೂ. ಜತೆ ಪರಾರಿಯಾದ!
Copy and paste this URL into your WordPress site to embed
Copy and paste this code into your site to embed