ಪತ್ನಿ, ಅತ್ತೆ-ಮಾವನ ಕಿರುಕುಳ ತಾಳಲಾರದೇ ಪ್ರಾಣತ್ಯಾಗ ಮಾಡಿದ ಅಳಿಯ

ಹೈದರಾಬಾದ್: ಪತ್ನಿ ಹಾಗೂ ಅತ್ತೆಯ ಕಿರುಕುಳ ತಾಳಲಾರದೆ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​​​ನಲ್ಲಿ ನಡೆದಿದೆ. ಇದನ್ನೂ ಓದಿ: ರಾಜಸ್ಥಾನದಿಂದ ಬೆಂಗಳೂರಿಗೆ ಕೊರಿಯ‌ರ್​ ಮುಖಾಂತರ ಮಾದಕ ವಸ್ತು ಸಾಗಾಟ; 60 ಲಕ್ಷ ರೂ. ಮೌಲ್ಯದ ವಸ್ತು ವಶಕ್ಕೆ ಎಂ.ವೆಂಕಟ್ ರೆಡ್ಡಿ(38) ಮೃತ ವ್ಯಕ್ತಿಯಾಗಿದ್ದು, ನಗರದ ಕುಶೈಗುಡಾ ಪ್ರದೇಶದ ನಿವಾಸಿಯಾಗಿದ್ದಾನೆ. ತನ್ನ ಪತ್ನಿ ಮತ್ತು ಆಕೆಯ ಪೋಷಕರು ಆತನನ್ನು ನಿಂದಿಸಿದ ನಂತರ ಕೀಟನಾಶಕ ಸೇವಿಸಿದ್ದಾನೆ. ವೆಂಕಟ್ ರೆಡ್ಡಿಯು ತನ್ನ ತಾಯಿ, ಪತ್ನಿ ಕಲ್ಯಾಣಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ … Continue reading ಪತ್ನಿ, ಅತ್ತೆ-ಮಾವನ ಕಿರುಕುಳ ತಾಳಲಾರದೇ ಪ್ರಾಣತ್ಯಾಗ ಮಾಡಿದ ಅಳಿಯ