ಲಸಿಕೆಗೆ ಹೆದರಿ ಮನೆ ಮಾಳಿಗೆ ಏರಿದ! ಅಧಿಕಾರಿಗಳೂ ಏಣಿ ಹತ್ತಿದರು!

ಕೊಪ್ಪಳ: ಕೊಪ್ಪಳದಲ್ಲಿ ಜಿಲ್ಲಾಧಿಕಾರಿ ಮತ್ತು ‌ಜಿಲ್ಲಾ ಪಂಚಾಯತ್​ ಸಿಇಒ ನೇತೃತ್ವದಲ್ಲಿ ಕರೊನಾ ಲಸಿಕೆ ಅಭಿಯಾನ ನಡೆಯುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ಲಸಿಕೆ ಪಡೆಯಲು ಪ್ರೇರೇಪಿಸಲಾಗುತ್ತಿದೆ. ಅಭಿಯಾನದ ಸಂದರ್ಭದಲ್ಲಿ ಕೆಲವರು ಲಸಿಕೆ ಬೇಡ ಎಂದು ವಿಪರೀತವಾಗಿ ವರ್ತಿಸಿದ ಹತ್ತಾರು ಹಾಸ್ಯ ಪ್ರಸಂಗಗಳು ಕಂಡುಬಂದಿವೆ. ಜಿಲ್ಲೆಯ ಕಾರಟಗಿ ತಾಲೂಕು ಬೂದಗುಂಪ ಗ್ರಾಮದಲ್ಲಿ ಲಸಿಕೆಗೆ ಹೆದರಿ ಪುರುಷನೊಬ್ಬ ಮನೆಯ ಮಾಳಿಗೆ ಏರಿದ ಪ್ರಸಂಗ ನಡೆದಿದೆ. ಗ್ರಾಮದ ಹುಚ್ಚಪ್ಪ ಛಲವಾದಿ ಮಾಳಿಗೆ ಏರಿದ ವ್ಯಕ್ತಿ. ಶನಿವಾರ ಆರೋಗ್ಯ ಇಲಾಖೆಯಿಂದ ಮನೆ ಮನೆಗೆ ತೆರಳಿ … Continue reading ಲಸಿಕೆಗೆ ಹೆದರಿ ಮನೆ ಮಾಳಿಗೆ ಏರಿದ! ಅಧಿಕಾರಿಗಳೂ ಏಣಿ ಹತ್ತಿದರು!