ಆತ್ಮಹತ್ಯೆಗೆ ಕಿರುಕುಳವೊಂದೇ ಕಾರಣವಲ್ಲ: ಪತಿ-ಪತ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅಭಿಮತ
ನವದೆಹಲಿ: ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲು ಕಿರುಕುಳ ಮಾತ್ರ ಸಾಕಾಗುವುದಿಲ್ಲ, ಆತ್ಮಹತ್ಯೆಗೆ ಕಾರಣವಾಗುವ ಸಕ್ರಿಯ ಕ್ರಮ ಅಥವಾ ನೇರ ಕ್ರಮವೂ ಅಗತ್ಯ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪತಿಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಪತ್ನಿಯ ಪರವಾಗಿ ಸಂಬಂಧಿಕರು ಹೂಡಿರುವ ಪ್ರಕರಣ ಹಾಗೂ ಇದಕ್ಕೆ ಪ್ರತಿಕ್ರಿಯಿಸಿ ಪತಿ ಸಲ್ಲಿಸಿದ್ದ ಅರ್ಜಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದನ್ನೂ ಓದಿ: ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಸಂಪುಟ ಅನುಮೋದನೆ..ಉಚಿತ ವಿದ್ಯುತ್ಗಾಗಿ ಅರ್ಜಿ ಸಲ್ಲಿಸಿ ಕಿರುಕುಳ ಅಥವಾ ಕ್ರೌರ್ಯದ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದಿದ್ದಲ್ಲಿ, ಮದುವೆಯಾದ ಏಳು … Continue reading ಆತ್ಮಹತ್ಯೆಗೆ ಕಿರುಕುಳವೊಂದೇ ಕಾರಣವಲ್ಲ: ಪತಿ-ಪತ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅಭಿಮತ
Copy and paste this URL into your WordPress site to embed
Copy and paste this code into your site to embed