‘ಇದು ಕಾಂಗ್ರೆಸ್ ಸೋಲು, ಜನರದ್ದಲ್ಲ’: ಮಮತಾ ಪ್ರತಿಕ್ರಿಯೆ – ‘ಕೈ’ ವಿರುದ್ಧ ಮುಗಿಬಿದ್ದ ‘ಇಂಡಿಯಾ’ ಸದಸ್ಯ ಪಕ್ಷಗಳು!

ನವದೆಹಲಿ: ಮೂರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳಲ್ಲಿ ಸೋಲು ಕಂಡಿರುವ ಕಾಂಗ್ರೆಸ್‌ ವಿರುದ್ಧ ಐಎನ್‌ಡಿಐಎ ಮೈತ್ರಿಕೂಟದ ಸದಸ್ಯ ಪಕ್ಷಗಳು ಹರಿಹಾಯ್ದಿವೆ. ಇದು ಜನರ ಸೋಲಲ್ಲ, ಆದರೆ ಕಾಂಗ್ರೆಸ್‌ನ ಪರಾಭವ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಾಖ್ಯಾನಿಸಿದ್ದಾರೆ. ಐಎನ್‌ಡಿಐಎದ ಇತರೆ ಸದಸ್ಯರ ಜತೆ ಸೀಟು ಹಂಚಿಕೆ ವ್ಯವಸ್ಥೆ ಮಾಡದೆ ಇರುವುದು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. “ಇದು ಕಾಂಗ್ರೆಸ್‌ನ ಸೋಲು, ಜನರ ಸೋಲಲ್ಲ” ಎಂದು ಒತ್ತಿ ಹೇಳಿದ್ದಾರೆ. ಇದನ್ನೂ … Continue reading ‘ಇದು ಕಾಂಗ್ರೆಸ್ ಸೋಲು, ಜನರದ್ದಲ್ಲ’: ಮಮತಾ ಪ್ರತಿಕ್ರಿಯೆ – ‘ಕೈ’ ವಿರುದ್ಧ ಮುಗಿಬಿದ್ದ ‘ಇಂಡಿಯಾ’ ಸದಸ್ಯ ಪಕ್ಷಗಳು!