ಶುರುವಾಯ್ತು ದೀದಿಯ ‘ಮಾ’ ಕ್ಯಾಂಟೀನ್​; ವೋಟ್​ ಬ್ಯಾಂಕಿಂಗ್​ ತಂತ್ರ ಎಂದು ಕಾಲೆಳೆದ ಬಿಜೆಪಿ

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ರಂಗು ಹೆಚ್ಚಲಾರಂಭಿಸಿದೆ. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೊಸದೊಂದು ಯೋಜನೆ ಆರಂಭಿಸಿದ್ದಾರೆ. ಬಡವರಿಗೆ ಕಡಿಮೆ ಬೆಲೆಯಲ್ಲಿ ಊಟ ನೀಡುವ ನಿಟ್ಟಿನಲ್ಲಿ ಮಾ ಕ್ಯಾಂಟೀನ್​ ತೆರೆಯಲಾಗಿದೆ. ಮಮತಾ ಬ್ಯಾನರ್ಜಿಯ ಮಾ ಕ್ಯಾಂಟೀನ್​ ಸೋಮವಾರದಿಂದ ಜಾರಿಯಾಗಿದೆ. ಕರ್ನಾಟಕದ ಇಂದಿರಾ ಕ್ಯಾಂಟೀನ್​, ತಮಿಳುನಾಡಿನ ಅಮ್ಮಾ ಕ್ಯಾಂಟೀನ್ ರೀತಿಯಲ್ಲಿಯೇ ಈ ಮಾ ಕ್ಯಾಂಟೀನ್ ಕೂಡ ಕಾರ್ಯನಿರ್ವಹಿಸಲಿದೆ. ಸಬ್ಸಿಡಿ ದರದಲ್ಲಿ ಊಟ ಮತ್ತು ತಿಂಡಿಯನ್ನು ವಿತರಣೆ ಮಾಡುವ ಉದ್ದೇಶ ಹೊಂದಿರುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ. ಇದು ರಾಜ್ಯದ … Continue reading ಶುರುವಾಯ್ತು ದೀದಿಯ ‘ಮಾ’ ಕ್ಯಾಂಟೀನ್​; ವೋಟ್​ ಬ್ಯಾಂಕಿಂಗ್​ ತಂತ್ರ ಎಂದು ಕಾಲೆಳೆದ ಬಿಜೆಪಿ