ಆಸ್ಪತ್ರೆಯಲ್ಲಿ ದೀದಿ : ಕಾಲಿಗೆ ಫ್ರಾಕ್ಚರ್, ಭುಜಕ್ಕೆ ಮೂಗೇಟು

ಕೊಲ್ಕತಾ: ಪಶ್ಚಿಮ ಬಂಗಾಳದ ನಂದಿಗ್ರಾಮಕ್ಕೆ ಚುನಾವಣೆ ಸಂಬಂಧವಾಗಿ ಭೇಟಿ ನೀಡಿದ್ದ ವೇಳೆ ಗಾಯಗೊಂಡಿರುವ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ನಿನ್ನೆ ರಾತ್ರಿ ಕೊಲ್ಕತಾದ ಎಸ್​ಎಸ್​ಕೆಎಂ ಆಸ್ಪತ್ರೆಗೆ ಸೇರಿಸಲಾಯಿತು. ಬ್ಯಾನರ್ಜಿ ಅವರನ್ನು ಚಿಕಿತ್ಸೆ ಮಾಡುತ್ತಿರುವ ವೈದ್ಯರು, ಅವರಿಗೆ ಎಡ ಪಾದದಲ್ಲಿ ಫ್ರಾಕ್ಚರ್​ ಆಗಿದ್ದು, ಭುಜ ಮತ್ತು ಕತ್ತಿಗೆಗೆ ಮೂಗೇಟು ಬಿದ್ದಿದೆ ಎಂದಿದ್ದಾರೆ. ಅವರನ್ನು 48 ಗಂಟೆಗಳ ಕಾಲ ಅಬ್ಸರ್ವೇಷನ್​ನಲ್ಲಿರಿಸಲು ವೈದ್ಯರು ನಿರ್ಧರಿಸಿದ್ದಾರೆ. “ಆರಂಭಿಕ ಪರೀಕ್ಷೆಯಲ್ಲಿ ಅವರ ಎಡ ಪಾದ ಮತ್ತು ಹಿಮ್ಮಡಿಯ ಎಲುಬಿಗೆ ತೀವ್ರ ಗಾಯಗಳಾಗಿರುವುದು ಕಂಡುಬಂದಿದೆ. ಬಲ … Continue reading ಆಸ್ಪತ್ರೆಯಲ್ಲಿ ದೀದಿ : ಕಾಲಿಗೆ ಫ್ರಾಕ್ಚರ್, ಭುಜಕ್ಕೆ ಮೂಗೇಟು