‘ಜೈ ಶ್ರೀರಾಮ್ ಘೋಷಣೆ’ ಕೇಳಿ ವೇದಿಕೆ ಮೇಲೆ ಕೂರಲು ನಿರಾಕರಿಸಿದ ಮಮತಾ ಬ್ಯಾನರ್ಜಿ..!
ನವದೆಹಲಿ: ಪಶ್ಚಿಮ ಬಂಗಾಳದ ಹೌರಾ ನಿಲ್ದಾಣದಲ್ಲಿ ಶುಕ್ರವಾರದಂದು ಹೈಡ್ರಾಮಾ ನಡೆದಿದ್ದು ಅಲ್ಲಿ ಆಹ್ವಾನಿತ ಜನರ ಒಂದು ಗುಂಪು “ಜೈ ಶ್ರೀ ರಾಮ್” ಎಂದು ಘೋಷಣೆಗಳನ್ನು ಕೂಗತೊಡಗಿದೆ. ಇದರಿಂದ ಸಿಟ್ಟಾದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ವೇದಿಕೆಯ ಮೇಲೆ ಕುಳಿತುಕೊಳ್ಳಲು ನಿರಾಕರಿಸಿದರು. ಕಾರ್ಯಕ್ರಮದಲ್ಲಿ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ನ್ಯೂ ಜಲ್ಪಾಯ್ಗುರಿಗೆ ಲಾಂಚ್ ಮಾಡಲಾಗುತ್ತಿತ್ತು. ಈ ಸಂದರ್ಭ ಘಟನೆ ನಡೆದ ಕಾರಣ ವೇದಿಕೆಯ ಮೇಲೆ ಹತ್ತಲು ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ. ಈ ಹಿಂದೆ ಬಿಜೆಪಿ ಬೆಂಬಲಿಗರು ಪಶ್ಚಿಮ … Continue reading ‘ಜೈ ಶ್ರೀರಾಮ್ ಘೋಷಣೆ’ ಕೇಳಿ ವೇದಿಕೆ ಮೇಲೆ ಕೂರಲು ನಿರಾಕರಿಸಿದ ಮಮತಾ ಬ್ಯಾನರ್ಜಿ..!
Copy and paste this URL into your WordPress site to embed
Copy and paste this code into your site to embed