ಸೋದೆ ಶ್ರೀವಾದಿರಾಜರಿಂದ ಸ್ಥಾಪಿತ ಕಬ್ಬಿನಾಲೆ ಕೆಳಮಠ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ

ವಿಜಯವಾಣಿ ಸುದ್ದಿಜಾಲ ಹೆಬ್ರಿಕಬ್ಬಿನಾಲೆ ಕೆಳಮಠ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ರಥೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು 16ರಂದು ಶ್ರೀಮನ್ಮಹಾರಥೋತ್ಸವ ನಡೆಯಲಿದೆ. ಕೆ.ಎಸ್.ರಾಮಕೃಷ್ಣ ತಂತ್ರಿ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ನಾರಾಯಣ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್ ತಿಳಿಸಿದ್ದಾರೆ. ಸೋದೆ ಶ್ರೀವಾದಿರಾಜರಿಂದ ಸ್ಥಾಪನೆ ಐದು ಶತಮಾನಗಳ ಹಿಂದೆ ಶ್ರೀಸೋದೆ ಮಠದ ಯತಿವರೇಣ್ಯ ಶ್ರೀವಾದಿರಾಜ ತೀರ್ಥರು ಸಹ್ಯಾದ್ರಿಯ ಮಡಿಲಲ್ಲಿರುವ ಕಬ್ಬಿನಾಲೆ ಗ್ರಾಮಕ್ಕೆ ಬಂದು ಶ್ರೀರುಕ್ಕಿಣೀ ಸತ್ಯಭಾಮಾ ಸಹಿತ ಶೀ ಗೋಪಾಲಕೃಷ್ಣ … Continue reading ಸೋದೆ ಶ್ರೀವಾದಿರಾಜರಿಂದ ಸ್ಥಾಪಿತ ಕಬ್ಬಿನಾಲೆ ಕೆಳಮಠ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ