ತಮಿಳುನಾಡಿನಾದ್ಯಂತ ದೇವಸ್ಥಾನಗಳಲ್ಲಿ ಮೊಬೈಲ್​ ಬ್ಯಾನ್! ಮದ್ರಾಸ್​ ಹೈಕೋರ್ಟ್ ಆದೇಶ, ಕಾರಣ ಹೀಗಿದೆ….

ಚೆನ್ನೈ: ತಮಿಳುನಾಡಿನಾದ್ಯಂತ ಇರುವ ದೇವಸ್ಥಾನಗಳಲ್ಲಿ ಮೊಬೈಲ್​ (Mobile Ban) ಬಳಕೆ ನಿಷೇಧಿಸಿದ ಮದ್ರಾಸ್​ ಹೈಕೋರ್ಟ್ (Madras High Court)​ ಮಹತ್ವದ ಆದೇಶ ಹೊರಡಿಸಿದೆ. ನ್ಯಾಯಮೂರ್ತಿಗಳಾದ ಆರ್​. ಮಹದೇವನ್​ ಮತ್ತು ಜೆ ಸತ್ಯ ನಾರಾಯಣ ಪ್ರಸಾದ್​ ಒಳಗೊಂಡ ಹೈಕೋರ್ಟ್​ ವಿಭಾಗೀಯ ಪೀಠ ಈ ಆದೇಶವನ್ನು ಹೊರಡಿಸಿದೆ. ಒಂದು ಉದ್ದೇಶವನ್ನಿಟ್ಟುಕೊಂಡು ದೇವಸ್ಥಾನಕ್ಕೆ ಬರುವ ಭಕ್ತರ ಗಮನವನ್ನು ಈ ಮೊಬೈಲ್​ ಫೋನ್​ಗಳು​ ಬೇರೆಡೆಗೆ ತಿರುಗಿಸುತ್ತವೆ. ಹೀಗಾಗಿ ದೇವಸ್ಥಾನ (Temple) ಗಳಲ್ಲಿ ಮೊಬೈಲ್​ ನಿಷೇಧ ಮಾಡುವಂತೆ ತಮಿಳುನಾಡಿನ (Tamil Nadu) ಅನೇಕ ಪ್ರಸಿದ್ಧ … Continue reading ತಮಿಳುನಾಡಿನಾದ್ಯಂತ ದೇವಸ್ಥಾನಗಳಲ್ಲಿ ಮೊಬೈಲ್​ ಬ್ಯಾನ್! ಮದ್ರಾಸ್​ ಹೈಕೋರ್ಟ್ ಆದೇಶ, ಕಾರಣ ಹೀಗಿದೆ….