ದೇವಸ್ಥಾನ ಆಕೃತಿಯ ಕೇಕ್​ ಕಟ್ ಮಾಡಿದ ಕಾಂಗ್ರೆಸ್ ಶಾಸಕ; ಕಮಲ ನಾಥ್ ವಿರುದ್ಧ ಬಿಜೆಪಿ ಕಿಡಿ

ಭೋಪಾಲ್​: ಶಾಸಕ ಕಮಲ್ ನಾಥ್ ದೇವಾಲಯದ ಆಕಾರದ ಕೇಕ್ ಕತ್ತರಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈಗ ಬಿಜೆಪಿ ಮತ್ತು ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಂಗಳವಾರ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಶಿಕಾರ್ಪುರದಲ್ಲಿ ಈ ಘಟನೆ ನಡೆದಿದೆ. ಮಧ್ಯಪ್ರದೇಶದ ಕಾಂಗ್ರೆಸ್​ ಶಾಸಕ ಕಮಲ ನಾಥ್​ ಹನುಮಂತನ ಪ್ರತಿಕೃತಿ ಇರುವ ದೇವಸ್ಥಾನದ ಆಕೃತಿಯ ಕೇಕ್​ ಕಟ್​ ಮಾಡಿ ಬಿಜೆಪಿಯ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈಗ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ‘ಕಮಲ ನಾಥ್ ಹಿಂದೂ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ’ … Continue reading ದೇವಸ್ಥಾನ ಆಕೃತಿಯ ಕೇಕ್​ ಕಟ್ ಮಾಡಿದ ಕಾಂಗ್ರೆಸ್ ಶಾಸಕ; ಕಮಲ ನಾಥ್ ವಿರುದ್ಧ ಬಿಜೆಪಿ ಕಿಡಿ