ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: 16 ಶಾಸಕರ ರಾಜೀನಾಮೆ ಅಂಗೀಕಾರದಿಂದ ಸಿಎಂ ಕಮಲ್​ನಾಥ್​ಗೆ ಮತ್ತಷ್ಟು ಸಂಕಷ್ಟ

ಭೋಪಾಲ್​: ಮಧ್ಯಪ್ರದೇಶ ರಾಜಕೀಯ ಹೈಡ್ರಾಮಕ್ಕೆ ಇಂದು ತೆರೆಬೀಳಲಿದೆ. ಶಾಸಕರ ರಾಜೀನಾಮೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಿಎಂ ಕಮಲ್​ನಾಥ್​ ಸುಪ್ರೀಂಕೋರ್ಟ್​ ಆದೇಶದಂತೆ ಇಂದು ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತು ಮಾಡಬೇಕಿದೆ. ಹೀಗಿರುವಾಗ ಸ್ಪೀಕರ್​ ಎನ್​.ಪಿ. ಪ್ರಜಾಪತಿ ಅವರು ಗುರುವಾರ ಮಧ್ಯರಾತ್ರಿ ಜೋತಿರಾಧಿತ್ಯ ಸಿಂದಿಯಾ ಬಣದ 16 ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿರುವುದು ಕಮಲ್​ ಸರ್ಕಾರವನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ. ಶಾಸಕರ ರಾಜೀನಾಮೆಯಿಂದಾಗಿ 24 ವಿಧಾನಸಭಾ ಕ್ಷೇತ್ರಗಳಲ್ಲಿ 6 ತಿಂಗಳ ಒಳಗೆ ಉಪಚುನಾವಣೆ ಎದುರಾಗಲಿದೆ. ಆದರೆ, ಈಗ ಎದುರಾಗಿರುವ ಪ್ರಶ್ನೆಯೆಂದರೆ ಕಮಲ್​ … Continue reading ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: 16 ಶಾಸಕರ ರಾಜೀನಾಮೆ ಅಂಗೀಕಾರದಿಂದ ಸಿಎಂ ಕಮಲ್​ನಾಥ್​ಗೆ ಮತ್ತಷ್ಟು ಸಂಕಷ್ಟ