12 ಲಕ್ಷ ಸಾಲ ಮಾಡಿ ಚುನಾವಣಾ ಕಣಕ್ಕೆ ಇಳಿದ ಬಡವನಿಗೆ ಭರ್ಜರಿ ಗೆಲುವು

ನವದೆಹಲಿ: ದೇಶಾದ್ಯಂತ ಕುತೂಹಲದಿಂದ ಕಾಯುತ್ತಿದ್ದ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಗೆದ್ದಿದೆ. ಆದರೆ ತೆಲಂಗಾಣದಲ್ಲಿ ಕಾಂಗ್ರೆಸ್​​ಗೆ  ಗೆಲುವಿನ ನಗೆ ಬೀರಿದೆ. ಕಡು ಬಡತನದಿಂದಲೂ ಅವರು ತಮ್ಮ ಅದೃಷ್ಟವನ್ನು ಪರೀಕ್ಷಿಸಿದರು. ಕೆಲವರಿಗೆ ಠೇವಣಿ ಕೂಡ ಸಿಗದಿದ್ದರೂ ಸದ್ಯ ಒಬ್ಬರು ಸುದ್ದಿಯಲ್ಲಿದ್ದಾರೆ. ಅವರೇ ಮಧ್ಯಪ್ರದೇಶದ ಕಮಲೇಶ್ವರ ದೊಡಿಯಾ ಮಧ್ಯಪ್ರದೇಶದ ಕಮಲೇಶ್ವರ್​​ ದೊಡಿಯಾ ಚುನಾವಣಾ ಕಣದಲ್ಲಿ ನಿಂತಿದ್ದರು. ಆದರೆ ಚುನಾವಣೆಗೆ ಸ್ಪರ್ಧಿಸುವಷ್ಟು ಹಣ ಅವರ ಬಳಿ ಇರಲಿಲ್ಲ. ಬಡ ಕುಟುಂಬಕ್ಕೆ ಸೇರಿದ ಕಮಲೇಶ್ವರ್ 12 ಲಕ್ಷ … Continue reading 12 ಲಕ್ಷ ಸಾಲ ಮಾಡಿ ಚುನಾವಣಾ ಕಣಕ್ಕೆ ಇಳಿದ ಬಡವನಿಗೆ ಭರ್ಜರಿ ಗೆಲುವು