ವಿಮಾನದ ಮಾರ್ಗವನ್ನೇ ಬದಲಿಸಿದ ದಾಂಪತ್ಯ ಕಲಹ! ಆಹಾರ ಎಸೆದು, ಹೊದಿಕೆ ಸುಡಲು ಪ್ರಯತ್ನ

ನವದೆಹಲಿ: ಮ್ಯೂನಿಚ್​ನಿಂದ ಬ್ಯಾಂಕಾಕ್​ಗೆ ಹೊರಟಿದ್ದ ಲುಫ್ತಾನ್ಸಾ ವಿಮಾನವನ್ನು ಕಳೆದ ಬುಧವಾರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​ ಮಾಡಲಾಗಿದೆ. ವಿಮಾನದಲ್ಲಿದ್ದ ಜರ್ಮನಿ ಯುವಕ ಮತ್ತು ಆತನ ಥಾಯ್​ ಪತ್ನಿ ನಡುವಿನ ಜಗಳವೇ ಇದಕ್ಕೆ ಕಾರಣ ಎನ್ನಲಾಗಿದೆ. ವಿಮಾನ ಮ್ಯೂನಿಚ್​ನಿಂದ ಹೊರಟ ಸ್ವಲ್ಪ ಹೊತ್ತಿನಲ್ಲೇ ಈ ದಂಪತಿ ಮಧ್ಯೆ ಜಗಳ ಶುರುವಾಯಿತು. ಪತ್ನಿಯು ಪೈಲಟ್​ ಬಳಿ ಹೋಗಿ, ಪತಿ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿದಳು. ನಂತರ ದಂಪತಿ ಜಗಳ ತಾರಕಕ್ಕೇರಿತು. ಅವರಿಬ್ಬರ ಅನುಚಿತ … Continue reading ವಿಮಾನದ ಮಾರ್ಗವನ್ನೇ ಬದಲಿಸಿದ ದಾಂಪತ್ಯ ಕಲಹ! ಆಹಾರ ಎಸೆದು, ಹೊದಿಕೆ ಸುಡಲು ಪ್ರಯತ್ನ