ಕಳ್ಳನ ಲವರ್‌ಗೂ ಚಿನ್ನದ ವ್ಯಾಪಾರಿಯ ಲವರ್‌ಗೂ ಇತ್ತು ಪರಿಚಯ; ಆಕೆ ಕೊಟ್ಟ ಮಾಹಿತಿ ಮೇರೆಗೆ ಚಿನ್ನ ದೋಚಿದ್ದ ಮೂವರ ಬಂಧನ

ಬೆಂಗಳೂರು: ಇದೊಂಥರಾ ‘ದುಷ್ಮನ್‌ ಕಹಾ ಹೈ ಎಂದರೆ ಬಗಲ್‌ ಮೇ ಹೈ’ ಎಂಬ ರೀತಿಯ ಪ್ರಕರಣ. ಇಲ್ಲಿ ಚಿನ್ನದ ವ್ಯಾಪಾರಿಯ ಲವರ್‌ಗೂ ಹಾಗೂ ಆತನಿಂದ ಚಿನ್ನ ದೋಚಿದ್ದವನ ಲವರ್‌ಗೂ ಇದ್ದ ಪರಿಚಯವೇ ದುರ್ಬಳಕೆ ಮಾಡಿಕೊಂಡು ದುಷ್ಕೃತ್ಯ ಎಸಗಲಾಗಿದೆ. ಆದರೆ ಸ್ನೇಹಿತೆಯ ಭೇಟಿಗೆ ಬಂದಿದ್ದ ಚಿನ್ನದ ವ್ಯಾಪಾರಿಯನ್ನು ಬೆದರಿಸಿ ಆಭರಣ ದೋಚಿದ್ದ ಮೂವರು ಆರೋಪಿಗಳು ಕೊನೆಗೂ ಸಿಕ್ಕಿಬಿದ್ದಿದ್ದು, ಚಂದ್ರಾ ಲೇಔಟ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಕೆ.ಜಿ. ಹಳ್ಳಿಯ ಪಿಳ್ಳಣ್ಣ ಗಾರ್ಡನ್‌ನ ಬಟ್ಟೆ ವ್ಯಾಪಾರಿ ಜಾಕೀರ್ ಹುಸೇನ್ (30), ವೆಂಕಟೇಶಪುರದ … Continue reading ಕಳ್ಳನ ಲವರ್‌ಗೂ ಚಿನ್ನದ ವ್ಯಾಪಾರಿಯ ಲವರ್‌ಗೂ ಇತ್ತು ಪರಿಚಯ; ಆಕೆ ಕೊಟ್ಟ ಮಾಹಿತಿ ಮೇರೆಗೆ ಚಿನ್ನ ದೋಚಿದ್ದ ಮೂವರ ಬಂಧನ