ಮಣ್ಣು ಸಾಗಾಟ ಲಾರಿಗಳ ಆರ್ಭಟ

-ನಿಶಾಂತ್ ಬಿಲ್ಲಂಪದವು ವಿಟ್ಲ ಕರ್ನಾಟಕ ಗಡಿ ಪ್ರದೇಶದಿಂದ ಹೊರರಾಜ್ಯಗಳಿಗೆ ಮಣ್ಣು ಸಾಗಿಸುವ ಲಾರಿಗಳ ಅಬ್ಬರ ಮತ್ತೆ ಆರಂಭವಾಗಿದ್ದು,ಕಿರಿದಾದ ರಸ್ತೆಗಳಲ್ಲಿ ಬೃಹತ್ ಲಾರಿಗಳು ಸಂಚರಿಸುತ್ತಿರುವುದು ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಸ್ಥಳೀಯ ಪಂಚಾಯಿತಿಗಳು ಇಲಾಖೆಗಳಿಗೆ ದೂರು ನೀಡಿದರೂ, ಸಂಬಂಧಪಟ್ಟ ಅಧಿಕಾರಿಗಳು ಮೌನ ತಾಳಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಕನ್ಯಾನ ಗ್ರಾಮದ ಪಾದೆಕಲ್ಲು ಭಾಗಕ್ಕೆ ಕೇರಳ ಭಾಗದಿಂದ ಮಣ್ಣು ತರಿಸಿಕೊಂಡು ಅಲ್ಲಿಂದ ಮಣ್ಣನ್ನು ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗಕ್ಕೆ ಕಳುಹಿಸುವ ಕಾರ್ಯವನ್ನು ಮಧ್ಯವರ್ತಿಗಳು ನಡೆಸುತ್ತಿದ್ದಾರೆ. ಕೆಲವು ಪ್ರಭಾವಿಗಳು ಇದರ … Continue reading ಮಣ್ಣು ಸಾಗಾಟ ಲಾರಿಗಳ ಆರ್ಭಟ