ಇನ್ನೂ ಸಿಕ್ಕಿಲ್ಲ RSS ಕಾರ್ಯಕರ್ತ ರುದ್ರೇಶ್ ಹತ್ಯೆ ಆರೋಪಿ; 5 ಲಕ್ಷ ರೂ. ಬಹುಮಾನ ಘೋಷಿಸಿದ NIA!

ಬೆಂಗಳೂರು: ಆರ್.ಎಸ್.ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ. ಆದರೆ ಆ ಕೇಸ್ ನ ಪ್ರಮುಖ ಆರೋಪಿ ಇನ್ನೂ ಪತ್ತೆಯಾಗಿಲ್ಲ. 2016 ರಲ್ಲಿ ನಡೆದ ಕೊಲೆಗೆ ಫ್ಲ್ಯಾನಿಂಗ್ ಮಾಡಿದ್ದ ಆರೋಪಿ ಅಸೀಂ ಷರೀಫ್ ನನ್ನು ಸದ್ಯ ಎನ್ಐಎ ಹುಡುಕಾಡುತ್ತಿದೆ. ಎನ್ಐಎ ತನಿಖೆ ವೇಳೆ ಅಸೀಂ ಷರೀಫ್ ಮಾಡಿದ್ದ ಫ್ಲ್ಯಾನಿಂಗ್ ಬಯಲಾಗಿದ್ದು ಎಷ್ಟು ಹುಡುಕಿದರೂ ರುದ್ರೇಶ್ ಕೊಲೆ‌ ಆರೋಪಿ ಸಿಗುತ್ತಿಲ್ಲ. ನಿಷೇಧಿತ PFI‌ ಸಂಘಟನೆಯ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷನಾಗಿದ್ದ! ಈ ಅಸೀಂ ಷರೀಫ್, ಕೊಲೆ … Continue reading ಇನ್ನೂ ಸಿಕ್ಕಿಲ್ಲ RSS ಕಾರ್ಯಕರ್ತ ರುದ್ರೇಶ್ ಹತ್ಯೆ ಆರೋಪಿ; 5 ಲಕ್ಷ ರೂ. ಬಹುಮಾನ ಘೋಷಿಸಿದ NIA!