ಹಸಿವಿನಿಂದ ಕಂಗೆಟ್ಟ ಮಂಗಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದರು

ರಾಮನಗರ: ಪ್ರವಾಸಿ ತಾಣಗಳಲ್ಲಿ ಅಹಾರಕ್ಕಾಗಿ ಪ್ರವಾಸಿಗರನ್ನೇ ಅವಲಂಬಿಸಿದ್ದ ಮಂಗಗಳು ಲಾಕ್​ಡೌನ್​ ಹಿನ್ನೆಲೆಯಲ್ಲಿ ಆಹಾರ ಇಲ್ಲದೆ ಪರಿತಪಿಸುತ್ತಿವೆ. ಆಹಾರ ಇಲ್ಲದೆ ಮಂಗಗಳು ದುಸ್ಥಿತಿಯಲ್ಲಿರುವುದನ್ನು ಗಮನಿಸಿದ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್​ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲೆಯ ಆಯ್ದ ಪ್ರವಾಸಿ ತಾಣಗಳಲ್ಲಿರುವ ಮಂಗಗಳಿಗೆ ಆಹಾರ ನೀಡುತ್ತಿದ್ದಾರೆ. ಕೆಂಗಲ್​, ಮುತ್ತತ್ತಿ, ಸಾವನದುರ್ಗ, ರೇವಣಸಿದ್ದೇಶ್ವರಬೆಟ್ಟಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿ ಮಂಗಗಳಿಗೆ ಬಾಳೇಹಣ್ಣು, ಬನ್​ ಹಾಗೂ ಬಿಸ್ಕೆಟ್​ ನೀಡುತ್ತಿದ್ದಾರೆ. ಪ್ರವಾಸಿ ತಾಣದಲ್ಲಿರುವ ಬೀಡಾಡಿ ದನ, ನವಿಲುಗಳಿಗೂ ಆಹಾರ ಸಿಗುವಂತೆ … Continue reading ಹಸಿವಿನಿಂದ ಕಂಗೆಟ್ಟ ಮಂಗಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದರು