ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಯುತ್ತಿದೆ ಸ್ಥಳೀಯ ಸಂಸ್ಥೆ ಮತದಾನ: ಕರೊನಾ ಸೋಂಕಿತರಿಗೂ ವೋಟ್ ಮಾಡಲು ಅವಕಾಶ
ಬೆಂಂಗಳೂರು: ನಿಗದಿಯಂತೆ 8 ನಗರ ಸ್ಥಳೀಯಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯ ಮತದಾನ ಇಂದು ಆರಂಭವಾಗಿದೆ. ಕರೊನಾ ಎರಡನೇ ಅಲೆಯ ಭೀತಿಯ ನಡುವೆಯೂ ಸಾಕಷ್ಟು ಮುಂಜಾಗ್ರತ ಕ್ರಮಗಳೊಂದಿಗೆ ಬಳ್ಳಾರಿ ಮಹಾನಗರ ಪಾಲಿಕೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ವಿಜಯಪುರ ಪುರಸಭೆ, ರಾಮನಗರ, ಚನ್ನಪಟ್ಟಣ ನಗರ ಸಭೆ, ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯಿತಿ, ಶಿವಮೊಗ್ಗದ ಭದ್ರಾವತಿ ನಗರ ಸಭೆ, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ, ಹಾಸನ ಜಿಲ್ಲೆಯ ಬೇಲೂರು ಪುರಸಭೆ, ಮಡಿಕೇರಿ ನಗರಸಭೆ ಮತ್ತು ಬೀದರ್ ನಗರಸಭೆಯ ಎಲ್ಲ ವಾರ್ಡ್ಗಳಿಯೂ ಮತದಾನ ಆರಂಭವಾಗಿದೆ. … Continue reading ಮುಂಜಾಗ್ರತಾ ಕ್ರಮಗಳೊಂದಿಗೆ ನಡೆಯುತ್ತಿದೆ ಸ್ಥಳೀಯ ಸಂಸ್ಥೆ ಮತದಾನ: ಕರೊನಾ ಸೋಂಕಿತರಿಗೂ ವೋಟ್ ಮಾಡಲು ಅವಕಾಶ
Copy and paste this URL into your WordPress site to embed
Copy and paste this code into your site to embed