ದೇವಾಲಯದ ಪಾವಿತ್ರ್ಯವನ್ನು ರಕ್ಷಿಸೋಣ; ಡಾ.ವೀರೇಂದ್ರ ಹೆಗ್ಗಡೆಯವರ ಅಂಕಣ

ವಿದೇಶಗಳ ಕ್ರೖೆಸ್ತ ಸಂಸ್ಥೆಗಳಿಗೆ ಸಂಬಂಧಪಟ್ಟ ಒಂದು ತಂಡ ಭಾರತ ವೀಕ್ಷಣೆಗೆ ಬಂದಿತ್ತು. ಪ್ರತಿ ವರ್ಷವೂ ಅವರು ಮಂಗಳೂರಿಗೆ ಬಂದಾಗ, ಇಲ್ಲಿನ ರ್ಚಚಿನವರು ಎಂಟರಿಂದ ಹದಿನೈದು ಜನರಿರುವ ಈ ಗುಂಪನ್ನು ಹಿಂದೂ ದೇವಸ್ಥಾನಗಳ ಸಂದರ್ಶನಕ್ಕಾಗಿ ಧರ್ಮಸ್ಥಳಕ್ಕೆ ಕರೆದುಕೊಂಡು ಬರುತ್ತಾರೆ. ಒಮ್ಮೆ ಅಂಥ ತಂಡದಲ್ಲಿದ್ದವರೆಲ್ಲ ಯುವಕರಾಗಿದ್ದರು. ಧರ್ಮಸ್ಥಳಕ್ಕೆ ಬಂದಾಗ ಅವರ ಜೊತೆಯಲ್ಲಿ ಕೆಲವು ಹೊತ್ತು ಮಾತನಾಡಿದೆ. ಅವರಿಗೆ ಹಿಂದೂ ದೇವಸ್ಥಾನಗಳ ವಿಶೇಷತೆ ಕುರಿತು ಮಾಹಿತಿ ಕೊಟ್ಟು, ಏನಾದರೂ ಪ್ರಶ್ನೆಗಳಿದ್ದರೆ ಕೇಳಿ ಎಂದೆ. ಆ ತಂಡದಲ್ಲಿದ್ದ ಒಬ್ಬ ಸದಸ್ಯ, ‘ನಾವು ಅನೇಕ … Continue reading ದೇವಾಲಯದ ಪಾವಿತ್ರ್ಯವನ್ನು ರಕ್ಷಿಸೋಣ; ಡಾ.ವೀರೇಂದ್ರ ಹೆಗ್ಗಡೆಯವರ ಅಂಕಣ