ಹಳ್ಳಿಗೆ ಕರೊನಾ ಬರದಂತೆ ತಡೆಯೋಣ: ರಾಜ್ಯವ್ಯಾಪಿ ಸೋಂಕು ಹರಡಲು ಅವಕಾಶ ನೀಡುವುದಿಲ್ಲ

ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿಗಳು ಒಲೆ ಹೊತ್ತಿ ಉರಿದೊಡೆ, ನಿಲಬಹುದಲ್ಲದೆ / ಧರೆ ಹೊತ್ತಿ ಉರಿದೊಡೆ ನಿಲಲುಬಹುದೆ..? / ಏರಿ ನೀರುಂಬೊಡೆ, ಬೇಲಿ ಕಯ್ಯ (ಬೆಳೆ) ಮೆಯ್ಯುವೊಡೆ / ನಾರಿ ಮನೆಯಲ್ಲಿ ಕಳುವೊಡೆ / ಇನ್ನಾರಿಗೆ ದೂರುವೆನಯ್ಯಾ / ಕೂಡಲ ಸಂಗಮ ದೇವಾ!? ಹನ್ನೆರಡನೆಯ ಶತಮಾನದ ಮಹಾನ್ ಸಮಾಜ ಸುಧಾರಕ ಬಸವಣ್ಣನವರ ವಚನ ಈಗ ಎಷ್ಟು ಸಾಂರ್ದಭಿಕವಾಗಿದೆ ನೋಡಿ. ಧರೆ ಈಗ ಕರೊನಾ ವೈರಸ್ ಎನ್ನುವ ಮಾರಣಾಂತಿಕ ರೋಗದಿಂದ ಹೊತ್ತಿ ಉರಿಯುತ್ತಿದೆ. ಚೀನಾದ ವುಹಾನ್​ನಲ್ಲಿ ಕಾಣಿಸಿಕೊಂಡು ಅಲ್ಲಿನ ಸಾವಿರಾರು … Continue reading ಹಳ್ಳಿಗೆ ಕರೊನಾ ಬರದಂತೆ ತಡೆಯೋಣ: ರಾಜ್ಯವ್ಯಾಪಿ ಸೋಂಕು ಹರಡಲು ಅವಕಾಶ ನೀಡುವುದಿಲ್ಲ