ಬ್ರ್ಯಾಂಡ್ ಕರ್ನಾಟಕಕ್ಕೆ ಕನ್ನಡಿಗರೇ ರಾಯಭಾರಿಯಾಗಲಿ
‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಕವಿವಾಣಿ ಆಶಯದಂತೆ ಬ್ರ್ಯಾಂಡ್ ಬೆಂಗಳೂರು ಮುಂದುವರಿದು ಬ್ರ್ಯಾಂಡ್ ಕರ್ನಾಟಕ ಆಗಲಿ, ಕನ್ನಡಿಗರೇ ಪ್ರಚಾರ ರಾಯಭಾರಿಯಾಗಲಿ ಎಂದು ಅರ್ಥಶಾಸ್ತ್ರಜ್ಞ ಪ್ರೊ.ರಾಜೀವ್ ಗೌಡ, ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿ ಹಾಗೂ ಸಾಹಿತಿ ವಸುಧೇಂದ್ರ ಆಶಯ ವ್ಯಕ್ತಪಡಿಸಿದರು. ‘ಕರ್ನಾಟಕ-50’ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿ ಮೂರು ವಿಭಿನ್ನ ಕ್ಷೇತ್ರದ ಈ ಪರಿಣತರು ‘ವಿಜಯವಾಣಿ’ ಸಂವಾದದಲ್ಲಿ ಪಾಲ್ಗೊಂಡು, ‘ಬ್ರಾ್ಯಂಡ್ ಕರ್ನಾಟಕ’ ರಾತ್ರಿ ಬೆಳಗಾಗುವುದರಲ್ಲಿ ಆಗುವುದಲ್ಲ. ಸಾಮೂಹಿಕ ಪ್ರಯತ್ನ, ನಿರಂತರ ಶ್ರಮದಿಂದ ನಿರೀಕ್ಷಿತ ಸಾಧನೆ ಸಾಧ್ಯ ಎಂಬ ಭರವಸೆ ವ್ಯಕ್ತಪಡಿಸಿದರು. … Continue reading ಬ್ರ್ಯಾಂಡ್ ಕರ್ನಾಟಕಕ್ಕೆ ಕನ್ನಡಿಗರೇ ರಾಯಭಾರಿಯಾಗಲಿ
Copy and paste this URL into your WordPress site to embed
Copy and paste this code into your site to embed