ಏಕನಾಥ್​ ಶಿಂಧೆ ನಾಯಕತ್ವ ವಿರೋಧಿಸಿದ ಶಿವಸೇನೆ ಮುಖಂಡನ ಬಂಧನ

ಗುವಾಹಟಿ: ಮಹಾರಾಷ್ಟ್ರ ಸರ್ಕಾರಕ್ಕೆ ಕಂಟಕವಾಗಿರುವ ರೆಬೆಲ್​ ನಾಯಕ ಏಕನಾಥ್​ ಶಿಂಧೆ ನಾಯಕತ್ವ ವಿರೋಧಿಸಿದ ಶಿವಸೇನೆ ಮುಖಂಡನನ್ನು ಬಂಧಿಸಲಾಗಿದೆ. ಅಸ್ಸಾಂ ಪೊಲೀಸರು ನಾಯಕನ್ನು ಬಂಧಿಸಿ ಪೊಲೀಸ್​ ಠಾಣೆಗೆ ಕರೆದೊಯ್ದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ರೆಬೆಲ್​ ಶಾಸಕರು ಉಳಿದುಕೊಂಡಿದ್ದ ಗುವಾಹಟಿಯ ಪಂಚತಾರಾ ಹೋಟೆಲ್ ​​ಮುಂಭಾಗದಲ್ಲಿ ವಿರೋಧ ವ್ಯಕ್ತಪಡಿಸಿದ್ದರಿಂದ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.ಮಹಾರಾಷ್ಟ್ರದ ಸತಾರ ಜಿಲ್ಲೆಯ ಶಿವಸೇನೆ ಪಕ್ಷದ ಉಪಮುಖ್ಯಸ್ಥನಾಗಿರುವ ಸಂಜಯ್​ ಭೋಸ್ಲೆ ಅವರು ಏಕನಾಥ್​ ಶಿಂಧೆ ಅವರ ನಾಯಕತ್ವವನ್ನು ವಿರೋಧಿಸಿದ್ದಾರೆ. ಈ ವೇಳೆ ಅವರನ್ನು ವಶಕ್ಕೆ ಪಡೆದು … Continue reading ಏಕನಾಥ್​ ಶಿಂಧೆ ನಾಯಕತ್ವ ವಿರೋಧಿಸಿದ ಶಿವಸೇನೆ ಮುಖಂಡನ ಬಂಧನ