ಏಕನಾಥ್ ಶಿಂಧೆ ನಾಯಕತ್ವ ವಿರೋಧಿಸಿದ ಶಿವಸೇನೆ ಮುಖಂಡನ ಬಂಧನ
ಗುವಾಹಟಿ: ಮಹಾರಾಷ್ಟ್ರ ಸರ್ಕಾರಕ್ಕೆ ಕಂಟಕವಾಗಿರುವ ರೆಬೆಲ್ ನಾಯಕ ಏಕನಾಥ್ ಶಿಂಧೆ ನಾಯಕತ್ವ ವಿರೋಧಿಸಿದ ಶಿವಸೇನೆ ಮುಖಂಡನನ್ನು ಬಂಧಿಸಲಾಗಿದೆ. ಅಸ್ಸಾಂ ಪೊಲೀಸರು ನಾಯಕನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ರೆಬೆಲ್ ಶಾಸಕರು ಉಳಿದುಕೊಂಡಿದ್ದ ಗುವಾಹಟಿಯ ಪಂಚತಾರಾ ಹೋಟೆಲ್ ಮುಂಭಾಗದಲ್ಲಿ ವಿರೋಧ ವ್ಯಕ್ತಪಡಿಸಿದ್ದರಿಂದ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.ಮಹಾರಾಷ್ಟ್ರದ ಸತಾರ ಜಿಲ್ಲೆಯ ಶಿವಸೇನೆ ಪಕ್ಷದ ಉಪಮುಖ್ಯಸ್ಥನಾಗಿರುವ ಸಂಜಯ್ ಭೋಸ್ಲೆ ಅವರು ಏಕನಾಥ್ ಶಿಂಧೆ ಅವರ ನಾಯಕತ್ವವನ್ನು ವಿರೋಧಿಸಿದ್ದಾರೆ. ಈ ವೇಳೆ ಅವರನ್ನು ವಶಕ್ಕೆ ಪಡೆದು … Continue reading ಏಕನಾಥ್ ಶಿಂಧೆ ನಾಯಕತ್ವ ವಿರೋಧಿಸಿದ ಶಿವಸೇನೆ ಮುಖಂಡನ ಬಂಧನ
Copy and paste this URL into your WordPress site to embed
Copy and paste this code into your site to embed